Sunday, 11th May 2025

ದಾರಿದೀಪೋಕ್ತಿ

ಮನಸ್ಸಿಗೆ ಬೇಸರ, ಕಿರಿಕಿರಿಯನ್ನುಂಟು ಮಾಡುವ ಸಂದರ್ಭಗಳು ಬರುತ್ತವೆ, ಬೇರೆಯವರೂ ನಿಮ್ಮ ಮನಸ್ಸಿನ
ಸಂತೋಷವನ್ನು ಹಾಳು ಮಾಡುತ್ತಾರೆ. ಆದರೆ ಯಾವ ಕಾರಣಕ್ಕೂ ಮನಸ್ಸನ್ನು ಹಾಳು ಮಾಡಿಕೊಳ್ಳಬಾರದು.
ಒಳ್ಳೆಯ ಸಮಯ ಯಾವತ್ತೂ ಒಳ್ಳೆಯ ನೆನಪನ್ನೇ ಬಿಟ್ಟು ಕೊಡುತ್ತದೆ./