ದಾರಿದೀಪೋಕ್ತಿ Tuesday, December 17th, 2024 Ashok Nayak ಯಾರಾದರೂ ಜೀವನದಲ್ಲಿ ನಿಮ್ಮನ್ನು ಬಹಳ ನೋಯಿಸಿದರೆ, ಅವರನ್ನು ಕ್ಷಮಿಸಿಬಿಡುವುದು ಲೇಸು. ಪ್ರತೀಕಾರತೆಗೆದುಕೊಳ್ಳಲು ನಿಮಗೆ ಬರುವುದಿಲ್ಲ ಎಂಬ ಕಾರಣಕ್ಕಲ್ಲ. ನಿಮ್ಮ ಸಮಾಧಾನ, ನೆಮ್ಮದಿಗಾಗಿ ಅಂಥವರನ್ನುನಿರ್ಲಕ್ಷಿಸುವುದು ಜಾಣತನ.