Wednesday, 14th May 2025

ದಾರಿದೀಪೋಕ್ತಿ

ಮರದಿಂದ ಎಲೆಯು ಉದುರಿದಾಗ, ಅದು ಮರದ ನಷ್ಟ ಎಂದು ಭಾವಿಸಬಾರದು. ಮತ್ತೊಂದು ಹೊಸ ಎಲೆ ಚಿಗುರಲು, ಅರಳಲು ಅವಕಾಶ ನೀಡಿದೆ ಎಂದರ್ಥ. ಹೀಗಾಗಿ ಯಾವುದೇ ಪತನವನ್ನು ನಷ್ಟ ಎಂದು ತಿಳಿಯಬಾರದು.

 

Leave a Reply

Your email address will not be published. Required fields are marked *