Sunday, 11th May 2025

MLA Munirathna: ಶಾಸಕ ಮುನಿರತ್ನ ವಿರುದ್ದ ಸಿಡಿದೆದ್ದ ಒಕ್ಕಲಿಗ ಸಂಘ

ಶಾಸಕ ಸ್ಥಾನ ರದ್ದುಗೊಳಿಸಿ ಕಠಿಣ ಶಿಕ್ಷೆ ವಿಧಿಸುವಂತೆ ನಿರ್ದೇಶಕ ಯಲುವಳ್ಳಿ ರಮೇಶ್ ಒತ್ತಾಯ ಚಿಕ್ಕಬಳ್ಳಾಪುರ: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ ನಾಯ್ಡು ಅವರನ್ನು ಜಾತಿ ನಿಂದನೆ ಮತ್ತು ಅಟ್ರಾಸಿಟಿ ಕೇಸಲ್ಲಿ ಬಂಧನ ಮಾಡಲಾಗಿದೆ ನಿಜ. ಆದರೆ ಜನಪ್ರತಿನಿಧಿಯಾಗಿ ಆತ ನಡೆದುಕೊಂಡಿರುವ ರೀತಿ ಸಂವಿಧಾನ ವಿರೋಧವಾಗಿರುವ ಕಾರಣ ಶಾಸಕ ಸ್ಥಾನ ರದ್ಧುಪಡಿಸಬೇಕೆಂದು ರಾಜ್ಯ ಒಕ್ಕಲಿಗೆ ಸಂಘದ ಹಿರಿಯ ನಿರ್ದೇಶಕ ಯಲುವಹಳ್ಳಿ ರಮೇಶ್ ಸರಕಾರವನ್ನು ಒತ್ತಾಯಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಶಾಸಕ ಮುನಿರತ್ನ […]

ಮುಂದೆ ಓದಿ

munirathna nirmalanandanatha swamiji

MLA Munirathna_Vokkaliga: ಮುನಿರತ್ನ ವಿರುದ್ಧ ಒಕ್ಕಲಿಗರ ಮುನಿಸು

ನಿರ್ಮಲಾನಂದ ಶ್ರೀಗಳ ಬೇಸರ ಶಾಸಕರಿಗೆ 14 ದಿನಗಳ ನ್ಯಾಯಾಂಗ ಕಸ್ಟಡಿ ಬೆಂಗಳೂರು: ಒಕ್ಕಲಿಗರನ್ನು ‘ಟೀಕಿಸುವ’ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದ ಮುನಿರತ್ನ ವಿರುದ್ಧ ಇದೀಗ ಒಕ್ಕಲಿಗ ಸಮುದಾಯ ಸ್ವಾಮೀಜಿಗಳು...

ಮುಂದೆ ಓದಿ

DK Shivakumar

DK Shivakumar: ಒಕ್ಕಲಿಗ ಸಮುದಾಯಕ್ಕೆ ಅಪಮಾನ ಎದುರಿಸಲು ನಾಯಕರು, ಸ್ವಾಮೀಜಿಗಳು ಒಟ್ಟಾಗಿ: ಡಿಕೆಶಿ

ಮುನಿರತ್ನ ಅವರು ಒಕ್ಕಲಿಗ ಸಮುದಾಯದ ಬಗ್ಗೆ ಆಡಿರುವ ಮಾತಿನ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಪ್ರತಿಕ್ರಿಯಿಸಿದ್ದಾರೆ....

ಮುಂದೆ ಓದಿ