ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 19 ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾತು ಬೆಂಗಳೂರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೊ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಅಂಬರೀಶ್ ಹಾಕಿಕೊಟ್ಟ ದಾರಿಯಲ್ಲಿ ಸಾಗಲು ಪ್ರಯತ್ನ ಮೀರಿ ಕೆಲಸ ಮಾಡುತ್ತಿರುವುದೇ ನನ್ನ ಸಾಧನೆ. ಬೇರೆಯವರ ಟೀಕೆಗಿಂತ, ಮಂಡ್ಯ ಜನರಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಕೆಲಸದ ಬಗ್ಗೆ ಚಿಂತಿಸುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ‘ವಿಶ್ವವಾಣಿ ಕ್ಲಬ್ಹೌಸ್’ನಲ್ಲಿ ಆಯೋಜಿಸಿದ್ದ ‘ಮಂಡ್ಯ ಮಗಳೊಂದಿಗೆ ಮಾತುಕತೆ’ ಸಂವಾದದಲ್ಲಿ ಮಾತನಾಡಿದ ಅವರು, ಅಕ್ರಮ […]
ವಿಶ್ವವಾಣಿ ಕ್ಲಬ್ ಹೌಸ್ (ಸಂವಾದ ೧೫) ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ರೈತ ಮಹಿಳೆ ಕವಿತಾ ಮಿಶ್ರಾ ಮಾತು ಬೆಂಗಳೂರು : ಹೆಬ್ಬೆಟ್ಟು ಹಾಕುವ ರೈತ ಕೃಷಿ ಕಾಯಕದಲ್ಲಿಯೇ ಕೋಟ್ಯಧಿಪತಿಯಾಗಬಹುದು....
ವಿಶ್ವವಾಣಿ ಕ್ಲಬ್ ಹೌಸ್ (ಸಂವಾದ ೧೩) ವಿಶ್ವವಾಣಿ ಕ್ಲಬ್ಹೌಸ್ ಸಂವಾದ ಕಾರ್ಯಕ್ರಮದಲ್ಲಿ ರವಿ ಡಿ.ಚನ್ನಣ್ಣನವರ್ ಮಾತು ಪೊಲೀಸರು ಪ್ರತಿಯೊಬ್ಬರ ಜತೆ ಗೌರವದಿಂದ ನಡೆದುಕೊಳ್ಳಬೇಕು ಬೆಂಗಳೂರು: ಅಽಕಾರ ಬೇಕಿರುವುದು...
ವಿಶ್ವವಾಣಿ ಕ್ಲಬ್’ಹೌಸ್ ಸಂವಾದ – 4 ಹಿರಿಯ ನಟಿ, ಮಾಜಿ ಸಚಿವೆ ಜಯಮಾಲಾ ಮಾತು ಶೂಟಿಂಗ್ ವೇಳೆ ಸಾಯಬೇಕಿದ್ದ ನನ್ನನ್ನು ಬದುಕಿಸಿದ್ದ ರಾಜ್ಕುಮಾರ್ ಬೆಂಗಳೂರು: ಯಾವುದೇ ಹಿನ್ನೆಲೆಯಿಲ್ಲದೇ...
ವಿಶ್ವವಾಣಿ ಕ್ಲಬ್’ಹೌಸ್ – ಸಂವಾದ ೨ ವಿಶ್ವವಾಣಿಯ ‘ಕ್ಲಬ್ಹೌಸ್’ನಲ್ಲಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ವಾತಂತ್ರ್ಯಾ ನಂತರ ವೀರಶೈವ ಸಮು ದಾಯದ ಎಂಟು ನಾಯಕರು ಸಿಎಂ ಬೆಂಗಳೂರು: ರಾಜ್ಯದಲ್ಲಿ...
ಕನ್ನಡ ಸಂಸ್ಕೃತಿ, ಭಾಷಾ ಹಿರಿಮೆ ಕುರಿತು ಮೊದಲ ದಿನ ಪ್ರೊ.ಕೃಷ್ಣೇಗೌಡರೊಂದಿಗೆ ಸಂವಾದ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯಲ್ಲೇ ಸೃಷ್ಟಿಸಿರುವ ಕ್ಲಬ್ಹೌಸ್ನ್ನು ಬಳಸಿಕೊಂಡು ಕನ್ನಡ ಪತಿಕ್ರೋದ್ಯಮದಲ್ಲಿಯೇ ಮೊದಲ ಬಾರಿಗೆ...
ಸಾಮಾನ್ಯ ಸಾಧಕ ಅಸಾಮಾನ್ಯ ಸಾಧನೆ ಮಾಡಬಹುದು ಎನ್ನುವ ವಿಶ್ವಾಸ ತುಂಬಿದ ಗುರುವಿಗೆ ಓದುಗ ಶಿಷ್ಯನ ನುಡಿ ನಮನ ನಾವು ಸ್ವಾಮಿತ್ವವನ್ನು ಆಗಷ್ಟೇ ಸ್ವೀಕರಿಸಿದ ಸಂಧರ್ಭ. ಆರಂಭದ ಸಾಧಕಾವಸ್ಥೆಯಲ್ಲಿ...