Wednesday, 14th May 2025

Vijayadashami: ವಿಜಯದಶಮಿ ಅಂಗವಾಗಿ ಆರ್‌ಎಸ್‌ಎಸ್ ಪಥಸಂಚಲನ

ಚಿಕ್ಕಬಳ್ಳಾಪುರ: ದಸರಾ ವಿಜಯ ದಶಮಿ ಪ್ರಯುಕ್ತ ಭಾನುವಾರ ಜಿಲ್ಲಾ ಕೇಂದ್ರದಲ್ಲಿ ನೂರಾರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ನಗರದ ಮುಖ್ಯ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಭಾರತಮಾತೆಗೆ ಜಯ ಘೋಷ ಮೊಳಗಿಸಿದರು. ಪ್ರತಿ ವರ್ಷದಂತೆ ವಿಜಯದಶಮಿ ಅಂಗವಾಗಿ ನಡೆಸಿಕೊಂಡು ಬರುತ್ತಿರುವ ವಿಜಯಯಾತ್ರೆಯನ್ನು ಚಿಕ್ಕಬಳ್ಳಾಪುರ ಶಾಖೆಯ ಸ್ವಯಂ ಸೇವಕರು ಶ್ರದ್ಧಾಭಕ್ತಿಯಿಂದ ನಡೆಸಿಗಮನ ಸೆಳೆದರು. ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕರಸೇವಕರು ಜಮಾಯಿಸಿ ನಗರದ ನಗರಸಭೆ ಆವರಣ, ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆ, ವಾಪಸಂದ್ರ ರಸ್ತೆ, ಬಿಬಿ ರಸ್ತೆ […]

ಮುಂದೆ ಓದಿ

Sirsi News: ಸ್ವಯಂ ಸೇವಕ ಸಂಘದವರಿಂದ ಪಥ ಸಂಚಲನ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿಂದು ವಿಜಯದಶಮಿ ಅಂಗವಾಗಿ ಸ್ವಯಂ ಸೇವಕ ಸಂಘದವರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು....

ಮುಂದೆ ಓದಿ