Saturday, 10th May 2025

ಕಾವೇರಿ ಆರತಿಯಿಂದ ಪ್ರೇರಿತ ತ್ರಿಪುರ ಸರಕಾರ: ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗಿ

ಬೆಂಗಳೂರು: ತ್ರಿಪುರ ರಾಜ್ಯದ ಕಲ್ಯಾಣಸಾಗರ ಮಾತಾ ತ್ರಿಪುರಸುಂದರಿ ದೇಗುಲದ ಕಲ್ಯಾಣ ಆರತಿ ಮೈಸೂರು ಜಿಲ್ಲೆಯ  ನಂಜನಗೂಡು ಪುರೋಹಿತರ ನೇತೃತ್ವದಲ್ಲಿ ಬೆಳಗಿ ಕನ್ನಡದ ಪರಿಮಳವನ್ನು ಪಸರಿಸಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಬಿಪ್ಲ ಕುಮಾರ್ ದೇಬ್ ಸೇರಿದಂತೆ ಲಕ್ಷಾಂತರ ಭಕ್ತರು ಅದಕ್ಕೆ ಸಾಕ್ಷಿಯಾದರು. ಉತ್ತರಭಾರತದ ಗಂಗಾರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲೂ ಆರತಿ ಬೆಳಗಬೇಕೆಂಬ ಆಶಯದೊಂದಿಗೆ ಕಳೆದ ಮೂರು ವರ್ಷದಿಂದ ಯುವ ಬ್ರಿಗೇಡ್ ತಂಡ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ಕಪಿಲಾರತಿ, ಶ್ರೀರಂಗಪಟ್ಟಣ ದಲ್ಲಿ ಕಾವೇರಿ ಆರತಿ ಬೆಳಗಿ ಲಕ್ಷಾಂತರ ಭಕ್ತರ ಗಮನ ಸೆಳೆದಿತ್ತು. […]

ಮುಂದೆ ಓದಿ