ಶ್ರೀರಂಗಪಟ್ಟಣ: ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ (Bengaluru Mysuru Expressway) ತಾನು ಕಾಂಗ್ರೆಸ್ ಪಕ್ಷದ ಪುಢಾರಿ ಎಂದು ಹೇಳಿಕೊಂಡ ಪುಂಡನೊಬ್ಬ ಟೋಲ್ ಕಟ್ಟದೆ (toll) ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ (Assault Case) ನಡೆಸಿದ್ದಾನೆ. ಈ ಘಟನೆ ಶ್ರೀರಂಗಪಟ್ಟಣ (Srirangapatna, Mysuru news) ತಾಲೂಕಿನ ಗಣಂಗೂರು ಗ್ರಾಮದ ಬಳಿಯ ಟೋಲ್ನಲ್ಲಿ ನಡೆದಿದೆ. ಬೆಂಗಳೂರು ಮೂಲದ ಮಹಮ್ ಆಸಿಮ್ ಇಟ್ಬಾಲ್ ಎಂಬ ವ್ಯಕ್ತಿ ಮೈಸೂರು ಕಡೆಗೆ ತನ್ನ ಕಾರಿ(KA 06 M -8164) ನಲ್ಲಿ ಹೊರಟಿದ್ದಾನೆ. ಗಣಂಗೂರು ಬಳಿ […]
toll free travel: ಜಿಎನ್ಎಸ್ಎಸ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಹರ್ಯಾಣದ ಪಾಣಿಪತ್- ಹಿಸಾರ್ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ...
ಮೈಸೂರು : ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇ ಹೆದ್ದಾರಿಯಲ್ಲಿ ಮೊದಲ ಹಂತದ ಟೋಲ್ ಸಂಗ್ರಹ ಫೆ.15ರಿಂದ ಆರಂಭ ವಾಗಲಿದೆ. ಮೊದಲ ಹಂತದಲ್ಲಿ ಬೆಂಗಳೂರು-ನಿಡಘಟ್ಟ ನಡುವೆ ಟೋಲ್ ಅನ್ವಯಿಸಲಿದೆ. ( 56 ಕಿ.ಮೀ.)...