Saturday, 10th May 2025

shobha karandlaje

Vishwa Havyaka Sammelana; ಎಲ್ಲ ಸಮುದಾಯಗಳನ್ನು ಜೊತೆಗೆ ತಂದಿರುವ ಹವ್ಯಕರು: ಶೋಭಾ ಕರಂದ್ಲಾಜೆ

ಬೆಂಗಳೂರು: ಎಲ್ಲಾ ಸಮಾಜಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕಾರ್ಯವನ್ನು ಹವ್ಯಕ ಸಮುದಾಯ (Vishwa Havyaka Sammelana) ಮಾಡುತ್ತಿದೆ. ಚಿಕ್ಕ ಸಮಾಜ ಕೂಡ ದೊಡ್ಡದಾಗಿ ಯೋಚಿಸಬಹುದು ಹಾಗೂ ದೊಡ್ಡ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ಹವ್ಯಕರು ಉದಾಹರಣೆ ಎಂದು ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ನುಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಹವ್ಯಕ ಸಮ್ಮೇಳನದ ಎರಡನೇ ದಿನವಾದ ಶನಿವಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನನ್ನ ಹುಟ್ಟೂರಾದ ಪುತ್ತೂರಿನಲ್ಲಿ ಹವ್ಯಕರು ಬಹು ಸಂಖ್ಯಾತರು. ನನ್ನ […]

ಮುಂದೆ ಓದಿ

Muda Case

Muda Case: ರಾಕೇಶ್ ಸಿದ್ದರಾಮಯ್ಯ ಸಾವಿಗೆ ದರೋಡೆಕೋರ ಬೈರತಿ ಸುರೇಶ್‌ ಕಾರಣ: ಶೋಭಾ ಕರಂದ್ಲಾಜೆ ಆರೋಪ!

Muda Case: ಬೈರತಿ ಸುರೇಶ್ ಅವರು ಮೈಸೂರು ಮುಡಾದಿಂದ ಸಾವಿರಾರು ಕಡತಗಳನ್ನು ಎತ್ತಿಕೊಂಡು ಬಂದು ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ್ದಕ್ಕೆ ಅಪವಾದ ಹಾಕುವ ಹಾಗೂ ಅನವಶ್ಯಕವಾಗಿ...

ಮುಂದೆ ಓದಿ

BJP Karnataka

BY Vijayendra: ಅಸಭ್ಯ, ಸಂಸ್ಕೃತಿಹೀನ: ತಾಯಿ ಸಾವಿನ ಬಗ್ಗೆ ಮಾತನಾಡಿದ ಬೈರತಿ ಸುರೇಶ್‌ಗೆ ಬಿವೈ ವಿಜಯೇಂದ್ರ, ರಾಘವೇಂದ್ರ ಕಿಡಿ

BY Vjayendra: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ಅವರ ಪತ್ನಿಯ ಸಾವಿನಲ್ಲಿ ಶೋಭಾ ಕರಂದ್ಲಾಜೆ (Shobha Karandlaje) ಅವರ ಕೈವಾಡ ಇದೆ ಎಂಬ ಬೈರತಿ...

ಮುಂದೆ ಓದಿ