Thursday, 15th May 2025

ಹಸೀನಾ ಸೇರಿ ಇತರ ಆರು ಜನರ ವಿರುದ್ಧ ಕೊಲೆ ಪ್ರಕರಣ ದಾಖಲು

ಢಾಕಾ: ಪೊಲೀಸ್ ಗುಂಡಿನ ದಾಳಿ(ಜುಲೈ 19)ಯಲ್ಲಿ ಕಿರಾಣಿ ಅಂಗಡಿ ಮಾಲೀಕನನ್ನು ಕೊಂದ ಆರೋಪದ ಮೇಲೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ ಆರು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಢಾಕಾದ ಮೊಹಮ್ಮದ್ಪುರ ಪ್ರದೇಶದಲ್ಲಿ ಅಬು ಸಯೀದ್ ಎಂಬ ಅಂಗಡಿ ಮಾಲೀಕನ ಶವ ಪತ್ತೆಯಾಗಿತ್ತು ಎಂದು ವರದಿ ಮಾಡಿದೆ. ಆಗಸ್ಟ್ 5 ರಂದು ದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ನಂತರ ಹಸೀನಾ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ. […]

ಮುಂದೆ ಓದಿ

ಆಪರೇಷನ್​ ಗಂಗಾ: ಮೋದಿಗೆ ಶೇಖ್ ಹಸೀನಾ ಧನ್ಯವಾದ

ಢಾಕಾ: ಉಕ್ರೇನ್​​ನಲ್ಲಿ ಆಪರೇಷನ್​ ಗಂಗಾ ನಡೆಸುತ್ತಿರುವ ಕೇಂದ್ರ ಸರ್ಕಾರ ಬಾಂಗ್ಲಾದೇಶ, ನೇಪಾಳದ ವಿದ್ಯಾರ್ಥಿಗಳ ರಕ್ಷಣೆ ಯಲ್ಲೂ ಭಾಗಿಯಾಗಿದ್ದು, ಇದಕ್ಕಾಗಿ, ಪ್ರಧಾನಿ ಮೋದಿ ಅವರಿಗೆ ಶೇಖ್ ಹಸೀನಾ ಧನ್ಯವಾದ...

ಮುಂದೆ ಓದಿ

ದೇವಾಲಯಗಳ ಮೇಲೆ ಯಾವುದೇ ಧರ್ಮದವರಿಂದ ದಾಳಿಯಾದರೆ ಶಿಕ್ಷೆ ಖಚಿತ: ಶೇಖ್ ಹಸೀನಾ

 ಢಾಕಾ: ಹಿಂದೂ ದೇವಾಲಯಗಳು ಮತ್ತು ದುರ್ಗಾ ಪೂಜಾ ಪೆಂಡಾಲ್ ಗಳ ಮೇಲೆ ದಾಳಿ ನಡೆಸಿ ವಿಧ್ವಂಸಕ ಕೃತ್ಯ ಎಸಗಿದ ಘಟನೆಯಲ್ಲಿ ಶಾಮೀಲಾ ದವರನ್ನು ಅವರು ಯಾವುದೇ ಧರ್ಮದವರಿರಲಿ...

ಮುಂದೆ ಓದಿ