Tuesday, 13th May 2025

ರಸ್ತೆಗಳಲ್ಲಿ ವೆಹಿಕಲ್ ಪಾರ್ಕಿಂಗ್

ತುಮಕೂರು: ನಗರದ ಕೆಲವು ರಸ್ತೆಗಳು ವೆಹಿಕಲ್ ಪಾರ್ಕಿಂಗ್ ಆಗುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ರಾಧಾಕೃಷ್ಣನ್ ರಸ್ತೆ, ತುಮಕೂರು ವಿಶ್ವವಿದ್ಯಾನಿಲಯದ ಎಸ್ ಬಿ ಐ ಬ್ಯಾಂಕ್ ರಸ್ತೆ ಮತ್ತಿತರ ಗಿಡ ಮರಗಳು ಇರುವ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳನ್ನು ದಿನಗಟ್ಟಲೆ ಪಾರ್ಕಿಂಗ್ ಮಾಡುತ್ತಿರುವುದರಿಂದ ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ತೊಂದರೆಯಾಗುತ್ತಿದೆ.

ಮುಂದೆ ಓದಿ

ಚುನಾವಣಾ ಬಾಂಡುಗಳ ವಿವರ ಸಲ್ಲಿಕೆ: ಅವಧಿ ವಿಸ್ತರಣೆ ಅರ್ಜಿ ವಜಾ

ನವದೆಹಲಿ: ಚುನಾವಣಾ ಬಾಂಡುಗಳ ವಿವರಗಳನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಜೂನ್ 30 ರವರೆಗೆ ಸಮಯವನ್ನು ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸಲ್ಲಿಸಿದ್ದ...

ಮುಂದೆ ಓದಿ

ಎಸ್.ಬಿ.ಐ ನೂತನ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರ ನೇಮಕ

ಮುಂಬೈ/ದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರ ಅವರನ್ನು ಮಂಗಳವಾರ ಸರ್ಕಾರದಿಂದ ನೇಮಕ ಮಾಡಲಾಗಿದೆ. ಅಕ್ಟೋಬರ್ 7ನೇ ತಾರೀಕಿ ನಿಂದ ಮೂರು ವರ್ಷದ...

ಮುಂದೆ ಓದಿ