Saturday, 10th May 2025

Rishabh Shetty

Rishabh Shetty: ರಿಷಬ್‌ ಶೆಟ್ಟಿಯ ಆಂಜನೇಯ ಪಾತ್ರದ ವಿರುದ್ಧ ಆಕ್ರೋಶ; ಪೋಸ್ಟರ್‌ ಡಿಲೀಟ್‌ ಮಾಡಲು ಆಗ್ರಹ

Rishabh Shetty: ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿವಾದ ಸುತ್ತಿಕೊಳ್ಳುತ್ತಲೇ ಇದೆ. ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಘೋಷಿಸಿದಾಗ ಒಂದಷ್ಟು ಮಂದಿ ದೈವಾರಾಧನೆಯ ಹೆಸರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ತಿಂಗಳ ಹಿಂದೆ ರಿಷಬ್‌ ಹಿಂದಿಯ ʼಛತ್ರಪತಿ ಶಿವಾಜಿ ಮಹಾರಾಜ್ʼ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವಾಗಲೂ ಹಲವರು ವಿರೋಧಿಸಿದ್ದರು. ಇದೀಗ ಡಿವೈನ್‌ ಸ್ಟಾರ್‌ ನಟಿಸುತ್ತಿರುವ ತೆಲುಗು ಚಿತ್ರ ʼಜೈ ಹನುಮಾನ್‌ʼ ಕೂಡ ವಿವಾದದ ಕಿಡಿ ಹೊತ್ತಿಸಿದೆ.

ಮುಂದೆ ಓದಿ

Rishabh Shetty

Rishabh Shetty: ಕುಂದಾಪುರಕ್ಕೆ ಬಂದು ರಿಷಬ್‌ ಶೆಟ್ಟಿಯನ್ನು ಭೇಟಿಯಾದ ರಾಣಾ ದಗ್ಗುಬಾಟಿ; ‘ಕಾಂತಾರ’ದಲ್ಲಿ ನಟಿಸ್ತಾರಾ ಟಾಲಿವುಡ್‌ ನಟ?

Rishabh Shetty: ಟಾಲಿವುಡ್‌ ಸ್ಟಾರ್‌ ರಾಣಾ ದಗ್ಗುಬಾಟಿ ಕುಂದಾಪುರಕ್ಕೆ ಆಗಮಿಸಿ ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ಅವರನ್ನು ಭೇಟಿ ಮಅಡಿದ್ದಾರೆ. ಅದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ....

ಮುಂದೆ ಓದಿ