Monday, 12th May 2025

ಸಂತ-ಕವಿ ರವಿದಾಸ್‌ ಜನ್ಮ ದಿನಾಚರಣೆ: ಗೌರವ ನಮನ ಸಲ್ಲಿಸಿದ ಉಪರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ಸಂತ-ಕವಿ ರವಿದಾಸ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಶನಿವಾರ ಗೌರವ ನಮನ ಸಲ್ಲಿಸಿದರು. ರವಿದಾಸ್‌ ಜೀ ಭ್ರಾತೃತ್ವದ ಮೇಲೆ ಅಪಾರ ನಂಬಿಕೆಯಿಟ್ಟಿದ್ದರು. ತಮ್ಮ ಬೋಧನೆ ಮತ್ತು ಬರಹಗಳ ಮೂಲಕ ಜಗತ್ತಿಗೆ ಏಕತೆಯ ಸಂದೇಶವನ್ನು ರವಾನಿಸಿದರು ಎಂದು ಉ‍ಪರಾಷ್ಟ್ರಪತಿ ವೆಂಕಯ್ಯನಾಯ್ಡು ಟ್ವೀಟ್‌ ಮಾಡಿದ್ದಾರೆ. ಸಮಾನತೆ, ಸದ್ಭಾವನೆ ಬಗ್ಗೆ ಶತಮಾನಗಳ ಹಿಂದೆ ಸಂತ ರವಿದಾಸ್ ಅವರು ನೀಡಿದ ಸಂದೇಶಗಳು ಈಗಲೂ ಸ್ಪೂರ್ತಿದಾಯಕವಾಗಿದೆ’ ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಹೇಳಿದ್ದಾರೆ. […]

ಮುಂದೆ ಓದಿ