Sunday, 11th May 2025

Mohan Bhagwat

Mohan Bhagwat: ಕೋಲ್ಕತಾ ವೈದ್ಯೆ ಹತ್ಯೆಯ ಅಪರಾಧಿಗಳ ರಕ್ಷಿಸುವ ಯತ್ನ ನಾಚಿಕೆಗೇಡಿನ ಸಂಗತಿ; ಮೋಹನ್ ಭಾಗವತ್ ಕಿಡಿ

Mohan Bhagwat: ಮಹಾರಾಷ್ಟ್ರದ ನಾಗಪುರದಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತುಅಪರಾಧಿಗಳನ್ನು ರಕ್ಷಿಸುವ ಪ್ರಯತ್ನ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

ಮುಂದೆ ಓದಿ

RSS Sarsanghchalak

RSS Marks 100 Years : ಚಿಂತನೆ, ದಿಟ್ಟ ನಿರ್ಧಾರ ಮತ್ತು ತ್ಯಾಗದಿಂದ ಆರ್‌ಎಸ್‌ಎಸ್ ಮುನ್ನಡೆಸಿದ 6 ಸಾರಥಿಗಳಿವರು

ಮಾತೃಭೂಮಿ ಸೇವೆಗಾಗಿ ಸಂಪೂರ್ಣವಾಗಿ ಸಮರ್ಪಿತವಾಗುವ ಸ್ವಯಂ ಸೇವಕರ ರಾಜಕೀಯೇತರ ತಂಡವನ್ನು ರಚಿಸುವ ಉದ್ದೇಶದಿಂದ 1925ರಲ್ಲಿ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರು ಸ್ಥಾಪಿಸಿರುವ ಆರ್‌ಎಸ್‌ಎಸ್ ನ ಸರಸಂಘ...

ಮುಂದೆ ಓದಿ