Sunday, 11th May 2025

ಬಿಕಾನೇರ್‌: ಅಕ್ಕಿಯ ಕಂಟೈನರ್ ನಲ್ಲಿ ಸಿಲುಕಿ, ಉಸಿರುಗಟ್ಟಿ ಮಕ್ಕಳ ಸಾವು

ಬಿಕಾನೇರ್ : ರಾಜಸ್ಥಾನ ರಾಜ್ಯದ ಬಿಕಾನೇರ್ ನ ಹಿಮ್ಮಟಸಾರ್ ಗ್ರಾಮದಲ್ಲಿ ಆಟವಾಡುತ್ತಿದ್ದ ವೇಳೆ ಐದು ಮಂದಿ ಮಕ್ಕಳು ಧಾನ್ಯ ಸಂಗ್ರಹ ಮಾಡುತ್ತಿದ್ದ ಕಂಟೈನರ್ ನಲ್ಲಿ ಸಿಲುಕಿ, ಉಸಿರುಗಟ್ಟಿ ಮೃತಪಟ್ಟಿದ್ದಾರೆ. ವರದಿ ಪ್ರಕಾರ, ಕಂಟೈನರ್ ಖಾಲಿಯಾಗಿದ್ದು, ಮಕ್ಕಳು ಆಟವಾಡುವಾಗ ಒಬ್ಬರ ಹಿಂದೆ ಒಂದರಂತೆ ಜಂಪ್ ಮಾಡಿದ್ದಾರೆ. ಕಂಟೈನರ್ ಆಕಸ್ಮಿಕವಾಗಿ ಮುಚ್ಚಿದ ಕಾರಣ ಮಕ್ಕಳು ಒಳಗಡೆ ಸಿಕ್ಕಿಹಾಕಿಕೊಂಡಿದ್ದರು ಎನ್ನಲಾಗಿದೆ. ಸೇವರಾಮ್ (4), ರವೀನಾ (7), ರಾಧಾ (5), ಪೂನಂ (8) ಮತ್ತು ಮಾಲಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು […]

ಮುಂದೆ ಓದಿ

ವಿದ್ಯುತ್ ತಂತಿ ತಗುಲಿ ಬಸ್​ಗೆ ಬೆಂಕಿ: ಎಂಟು ಸಾವು, 20 ಜನರಿಗೆ ಗಾಯ

ರಾಜಸ್ಥಾನ್: ವಿದ್ಯುತ್ ತಂತಿ ತಗುಲಿ ಬಸ್​ಗೆ ಬೆಂಕಿ ಬಿದ್ದ ಪರಿಣಾಮ 8 ಜನರು ಸಾವಿಗೀಡಾಗಿದ್ದು, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ...

ಮುಂದೆ ಓದಿ

ವಿಷಪೂರಿತ ಮದ್ಯ ಸೇವನೆ: ಏಳು ಮಂದಿ ಸಾವು

ಭರತ್​ಪುರ​ : ವಿಷಪೂರಿತ ಮದ್ಯ ಸೇವಿಸಿ 7 ಜನರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಭರತ್​ಪುರ ಜಿಲ್ಲೆಯಲ್ಲಿ ನೆಡದಿದೆ. ಇದಕ್ಕೂ ಮುನ್ನ, ಮಧ್ಯಪ್ರದೇಶದ ಇಂತಹ ಘಟನೆ ಕಾಣಿಸಿಕೊಂಡಿತ್ತು. ಭರತಪುರ್...

ಮುಂದೆ ಓದಿ