Sunday, 11th May 2025

ದೇಶದ ನಾಗರಿಕರಿಗೆ ಸಮಾನತೆ ದೊರೆಯಲು ಒತ್ತಾಯ

ದೇವದುರ್ಗ: ದೇಶದಲ್ಲಿ ಎರಡು ಸಾವಿರ ವರ್ಷಗಳ ಕಾಲ ಜಾರಿಯಲ್ಲಿದ್ದ ಮನಸ್ಪತಿ ಎಂಬ ಸಂವಿಧಾನವನ್ನು ಭಾರತದ ಬಹುಪಾಲು ಅರಸರು. ಪರಿಪಾಲಿಸಿದ ಪರಿಣಾಮವಾಗಿ, ಬಹುಸಂಖ್ಯಾತ ಭಾರತೀಯರು ಅಸ್ಪೃಶ್ಯತೆ ಮತ್ತು ಜಾತೀಯತೆಯ ಅವಮಾನಕ್ಕೆ ತುತ್ತಾಗಿದೆಂದು ಬಿಎಸ್ಪಿ ಪಕ್ಷದ ತಾಲೂಕಧ್ಯಕ್ಷ ಪ್ರಭು ದಳಪತಿ ಹೇಳಿದರು. ಬುಧವಾರ ಪಟ್ಟಣದ ಕರೆದಿದ್ದ ಗೋಷ್ಠಿಯಲ್ಲಿ ಮಾತನಾಡಿ, ದೇಶವು ಸ್ವಾತಂತ್ರ್ಯಗೊಂಡು 75 ವರ್ಷ ಪೂರ್ಣ ಗೊಳಿಸಿದೆ. ಡಾ ಸಂವಿಧಾನವು ಜಾರಿಯಾಗಿ 12 ವರ್ಷ ಗತ್ತಿಸಿದರು ಈ ದೇಶವನ್ನು ಆಳಿರುವ ಆಳುತ್ತಿರುವ ರಾಜಕೀಯ ಪಕ್ಷಗಳು ಸಂವಿಧಾನವನ್ನು ಸಂಪೂರ್ಣ ಜಾರಿ ಮಾಡುವುದರಲ್ಲಿ […]

ಮುಂದೆ ಓದಿ

ಬೇಸಿಗೆಯಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಿಲ್ಲ: ಆರ್ ವಿ ಎನ್

ಶಾಸಕರಿಂದ ರಬ್ಬಣಕಲ್ ಕೆರೆ ವೀಕ್ಷಣೆ.. ಮಾನವಿ: ರಬ್ಬಣಕಲ್ ಗ್ರಾಮದ ಪಕ್ಕದಲ್ಲಿರುವ ಮಾನ್ವಿ ಪಟ್ಟಣದ ಜನರಿಗಾಗಿ ಕುಡಿಯುವ ನೀರಿನ ಕೆರೆಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ಮಾಡಿ...

ಮುಂದೆ ಓದಿ

ಜಿಲ್ಲಾ ಉಸ್ತುವಾರಿ ಲಕ್ಷ್ಮಣ್ ಸವದಿ – ವಿಡಿಯೋ ಕಾನ್ಫರೆನ್ಸ್ ಸಭೆ

ಮಾನ್ವಿ : ಜಿಲ್ಲೆಯಲ್ಲಿ ಕರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿಮೀರಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರು ಶುಕ್ರವಾರ ಮಾನ್ವಿ...

ಮುಂದೆ ಓದಿ