Monday, 12th May 2025

ಮಂದಿರ ಪರಿಕ್ರಮ ಪ್ರಕಲ್ಪ, ಜಗನ್ನಾಥ ದೇವಸ್ಥಾನ ಹೆರಿಟೇಜ್ ಕಾರಿಡಾರ್ ಯೋಜನೆ ಉದ್ಘಾಟನೆ

ಪುರಿ: ಸುಮಾರು 800 ಕೋಟಿ ರೂ. ವೆಚ್ಚದದಲ್ಲಿ ನಿರ್ಮಾಣ ಮಾಡಲಾಗಿರುವ ಮಂದಿರ ಪರಿಕ್ರಮ ಪ್ರಕಲ್ಪ ಅಥವಾ ಜಗನ್ನಾಥ ದೇವಸ್ಥಾನ ಹೆರಿಟೇಜ್ ಕಾರಿಡಾರ್ ಯೋಜನೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಉದ್ಘಾಟಿಸಿದರು. ಯೋಜನೆಯು ಪಾರ್ಕಿಂಗ್ ಪ್ರದೇಶಗಳು, ಶ್ರೀ ಸೇತು (ಸೇತುವೆ), ಶ್ರೀ ದಂಡಾ (ರಸ್ತೆ), ಯಾತ್ರಿಗಳ ಸಂಚಾರವನ್ನು ಸುಗಮಗೊಳಿಸಲು ಬಡಾ ದಂಡಕ್ಕೆ ಸಮಾನಾಂತರವಾಗಿ ಚಲಿಸುವುದು, ಯಾತ್ರಾ ಕೇಂದ್ರ, ವಿಶ್ರಾಂತಿ ಕೊಠಡಿ ಸೌಲಭ್ಯಗಳು, ಜಗನ್ನಾಥ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರವಾಸಿಗರಿಗೆ ಉಡುಪುಗಳು, ಶೌಚಾಲಯಗಳು ಮತ್ತು ಇತರ ಸೌಕರ್ಯಗಳನ್ನು ಒದಗಿಸುವುದಾಗಿದೆ. ಉದ್ಘಾಟನಾ […]

ಮುಂದೆ ಓದಿ

ಕಾಂಪ್ಲೆಕ್ಸ್’ನಲ್ಲಿ ಭಾರಿ ಅಗ್ನಿ ಅವಘಡ: 40 ಅಂಗಡಿಗಳು ಸುಟ್ಟು ಭಸ್ಮ

ಪುರಿ(ಒಡಿಶಾ): ನಗರದ ಪ್ರಮುಖ ವ್ಯಾಪಾರ ಕಾಂಪ್ಲೆಕ್ಸ್’ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಎಲ್ಲಾ 40 ಅಂಗಡಿ ಗಳು ಸುಟ್ಟು ಭಸ್ಮವಾಗಿವೆ. ಕಳೆದ ರಾತ್ರಿ ಲಕ್ಷೀ ಕಾಂಪ್ಲೆಕ್ಸ್ ನ...

ಮುಂದೆ ಓದಿ

ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಗುರಿಯಾಗಿಸಿ ಮೊಟ್ಟೆ ದಾಳಿ

ಭುವನೇಶ್ವರ: ಪುರಿಯಲ್ಲಿ ಓಡಿಶಾ ಸಿಎಂ ನವೀನ್ ಪಟ್ನಾಯಕ್​ ಬೆಂಗಾವಲು ವಾಹನದ ಮೇಲೆ ಬಿಜೆಪಿ ಬೆಂಬಲಿಗರು ಮೊಟ್ಟೆ ಎಸೆದ ಬೆನ್ನಲ್ಲೇ ಕಾಂಗ್ರೆಸ್​ ಕಾರ್ಯಕರ್ತರು ಭುವನೇಶ್ವರದಲ್ಲಿ ಬಿಜೆಪಿ ಸಂಸದೆ ಅಪರಾಜಿತಾ...

ಮುಂದೆ ಓದಿ