Tuesday, 13th May 2025

Book Release

ಶಿಕ್ಷಣ ಮಂತ್ರಿಗಳ ದ್ವೇಷ, ಖಾಸಗಿ ಶಾಲೆಗಳ ವಿನಾಶ

ಅಭಿಪ್ರಾಯ ಮಣ್ಣೆ ಮೋಹನ್‌ ಶಿಕ್ಷಣ ಮಂತ್ರಿಗಳ ದ್ವೇಷ, ಖಾಸಗಿ ಶಾಲೆಗಳ ವಿನಾಶ ‘ಹರ ಮುನಿದರೆ ಗುರು ಕಾಯುವನು, ಗುರು ಮುನಿದರೆ ಹರ ಕಾಯಲಾರ’… ಎಂಬುದು ಗುರುವಿನ ಮಹತ್ವ ಸಾರುವ ಜನಜನಿತವಾದ ಮಾತು. ಇದೀಗ ಹೊಸ ಮಾತೊಂದು ಸೃಷ್ಟಿಯಾಗಿದೆ. ಹರ ಮುನಿದರೆ ಗುರು ಕಾಯುವನು, ಗುರು ಹಸಿದರೆ ಸರಕಾರ ಕಾಯಲಾರದು? ಎಂಬುದು. ಬಹುಶಃ ಸ್ವಾತಂತ್ರ್ಯಭಾರತದ ಇತಿಹಾಸದಲ್ಲಿ ಗುರುವಿಗೆ ಇಂತಹ ಹೀನಾಯ ಸ್ಥಿತಿ ಎಂದೂ ಬಂದಿರಲಿಲ್ಲವೇನೋ. ಕರೋನಾ ಕಾರಣದಿಂದ ಶಾಲೆಗಳು ಮುಚ್ಚಲ್ಪಟ್ಟು ವಿದ್ಯಾರ್ಥಿಗಳ ಭವಿಷ್ಯವೇ ತೂಗುಯ್ಯಾಲೆಯಲ್ಲಿರುವ ಈ ಸಮಯದಲ್ಲಿ, ಅವರ […]

ಮುಂದೆ ಓದಿ

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತರಗತಿಗಳನ್ನು ಮಾಡುತ್ತಿರುವ ಖಾಸಗಿ ಶಾಲೆಗಳು

ಕಣ್ಣು ಮುಚ್ಚಿ ಕುಳಿತ ಕ್ಷೇತ್ರ ಶಿಕ್ಷಣಾಧಿಕಾರಿ:ಸಿದ್ದಗಂಗಾಯ್ಯ ಪಾವಗಡ: ರಾಜ್ಯದಲ್ಲಿ ಇತ್ತಿಚೆಗೆ ಕರೋನ ಪ್ರಕರಣಗಳು ಹೆಚ್ಚಾಗಿ ಸರ್ಕಾರಕ್ಕೆ ಒಂದು ಕಡೇ ತಲೆನೋವು ಅದರೆ ಇನ್ನೊಂದು ಕಡೆ ಶಿಕ್ಷಣ ಸಚಿವರ...

ಮುಂದೆ ಓದಿ

ಇಂದಿನಿಂದ ಆನ್ ಲೈನ್ ಕ್ಲಾಸ್ ಬಂದ್

ಬೆಂಗಳೂರು : ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳು ಇಎಂಐ ಕಟ್ಟುವುದಕ್ಕೆ ಕಷ್ಟಪಡುತ್ತಿವೆ. ಕನಿಷ್ಠ ಒಂದು ವರ್ಷ ಕಾಲಾವಧಿ ನೀಡಲು ಬ್ಯಾಂಕ್ ಗಳಿಗೆ ನಿರ್ದೇಶನ ನೀಡಬೇಕೆಂದು ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಇಂದಿನಿಂದ...

ಮುಂದೆ ಓದಿ