Monday, 12th May 2025

Newspaper Distributor: ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ, ಆರೋಗ್ಯ ವಂತ ಸಮಾಜಕ್ಕೆ ಸಹಕಾರಿ: ಅಜಿತ್‌ಬಾಬು

ಪತ್ರಿಕಾ ವಿತರಕರಿಗೆ ಲಯನ್ಸ್ ಸಂಸ್ಥೆಯಿಂದ ರೈನ್ ಕೋಟ್ ವಿತರಿಸಿ ಹೇಳಿಕೆ ಗೌರಿಬಿದನೂರು: ಸೂರ್ಯ ಹುಟ್ಟುವ ಮುನ್ನ ಮನೆಮನೆಗೆ ಪತ್ರಿಕೆ ತಲುಪಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿರುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಲಯನ್ಸ್ ಸಂಸ್ಥೆ 317 ಎಫ್‌ನ ಪಿಆರ್‌ಒ ಮತ್ತು ಹುಮೆನಿಟೆರಿಯನ್ ಸೇವಾ ಕಾರ್ಯಗಳ ಜಿಲ್ಲಾಧಿಕಾರಿಯಾದ ಅಜಿತ್ ಬಾಬು ತಿಳಿಸಿದರು. ನಗರದ ಮುನೇಶ್ವರ ಬಡಾವಣೆಯಲ್ಲಿನ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಬೆಂಗಳೂರಿನ ಸರ್ವಜ್ಞ ನಗರ ಲಯನ್ಸ್ ಸಂಸ್ಥೆ ಮತ್ತು ಸ್ಥಳೀಯ ಲಯನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 30ಕ್ಕೂ […]

ಮುಂದೆ ಓದಿ

ವಾರ ವಾರವೂ ಗರ್ಭ ಧರಿಸಿ, ಹಡೆಯುವ ನೋವು – ನಲಿವು !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಜ್ಞಾನವನ್ನು ಸಂಪಾದಿಸಲು ಅಧ್ಯಯನ ಮಾಡಬೇಕು. ವಿವೇಕವನ್ನು ಗಳಿಸಲು ಲೋಕಜ್ಞಾನ ಸಂಪಾದಿಸಿಕೊಳ್ಳ ಬೇಕು. ಉಪದೇಶ ಕೊಡಲು ಒಂದೋ ಸಂಪಾದಕೀಯ ಬರಹಗಾರರಾಗಬೇಕು, ಇಲ್ಲವೇ ಅಂಕಣಕಾರರಾಗಬೇಕು....

ಮುಂದೆ ಓದಿ