Prashant Kishor:ಜ.2ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ(Hunger strike) ಘೋಷಿಸಿರುವ ಪ್ರಶಾಂತ್ ಕಿಶೋರ್ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಏಕಾಏಕಿ ಅರೆಸ್ಟ್ ಮಾಡಿದ್ದಾರೆ. ಪ್ರಶಾಂತ್ ಕಿಶೋರ್ ಮತ್ತು ಅವರ ಬೆಂಬಲಿಗರು ತಕ್ಷಣ ಪ್ರತಿಭಟನಾ ಸ್ಥಳದಿಂದ ತೆರಳುವಂತೆ ಪೊಲೀಸರು ನೊಟೀಸ್ ಜಾರಿಗೊಳಿಸಿದ್ದರು. ಇದಕ್ಕೆ ಒಪ್ಪದೇ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Prashant Kishor: . ಗದ್ದುಗೆ ಹಿಡಿಯಲು ಯಾವ ರೀತಿಯ ರಾಜಕೀಯ ಗುದ್ದಾಟ ಅಥವಾ ತಂತ್ರಗಾರಿಕೆ ಹೆಣೆಯಬೇಕೆಂಬುದು ರಾಜಕೀಯ ತಂತ್ರಗಾರರಿಗೆ ಮಾತ್ರ ಗೊತ್ತಿರುತ್ತದೆ. ಅಂತಹ ರಾಜಕೀಯ ತಂತ್ರಗಾರರಲ್ಲಿ ಪ್ರಶಾಂತ್...
ನವದೆಹಲಿ: ತಮ್ಮ ಜನಸೂರಜ್ ಪಕ್ಷವು ಬಿಹಾರದ ವಿಧಾನಸಭಾ ಚುನಾವಣೆ ಗೆದ್ದು ಮುಂದಿನ ಸರ್ಕಾರವನ್ನು ರಚಿಸಿದರೆ ಕೇವಲ ಒಂದು ಗಂಟೆಯೊಳಗೆ ಬಿಹಾರದಲ್ಲಿ ಜಾರಿಯಲ್ಲಿರುವ ಮದ್ಯ ನಿಷೇಧವನ್ನು (Bihar liquor...