ಮೊನ್ನೆ ಮೊನ್ನೆಯಷ್ಟೇ ಮುಗಿದ ವಿಶ್ವ ಹವ್ಯಕ ಸಮ್ಮೇಳನದಲ್ಲಿ (Vishwa Havyaka Sammelana) ಎಲ್ಲಕ್ಕಿಂತ ಎಲ್ಲಕ್ಕಿಂತ ಮಿಗಿಲಾಗಿ ರಾಘವೇಶ್ವರ ಭಾರತಿ ಸ್ವಾಮಿಗಳು ಮತ್ತು ಸ್ವರ್ಣವಲ್ಲಿ ಶ್ರೀಗಳು ಆಡಿದ ಮಾತುಗಳು ಒಮ್ಮಿಂದೊಮ್ಮೆಲೆ ಭುಗಿಲೆದ್ದು ಬಿಟ್ಟಿತು. ಇಬ್ಬರೂ ಸ್ವಾಮಿಗಳು ಆಡಿದ ಮಾತುಗಳಲ್ಲಿ ಮುಖ್ಯವಾಗಿರುವುದು ರಾಘವೇಶ್ವರ ಭಾರತಿ ಸ್ವಾಮಿಗಳು, ಹವ್ಯಕರು ಕನಿಷ್ಟ ಮೂರು ಮಕ್ಕಳನ್ನಾದರೂ ಹೆರಬೇಕು ಮತ್ತು ಹವ್ಯಕರಲ್ಲಿ ಡಿಂಕ್ (DINK – Double Income no Kids) ಎನ್ನುವುದು ಬರಕೂಡದು ಮತ್ತು ಸ್ವರ್ಣವಲ್ಲಿ ಶ್ರೀಗಳಾಡಿದ ಪ್ರಾಪ್ತವಯಸ್ಸಿಗೆ ಬಂದ ತಕ್ಷಣ ಮದುವೆಯಾಗಿ ಎನ್ನುವ […]
Narayana Yaji: ರಾವಣನನ್ನು ವಾಲಿ ಒಂದು ತಿಂಗಳ ಕಾಲ ಕಿಷ್ಕಿಂಧೆಯಲ್ಲಿ ಸಮ್ಮಾನಿತನಾಗಿ ಇರಿಸಿಕೊಂಡಿದ್ದ. ಆ ಸಮಯವನ್ನು ಹೇಗೆ ಅವರಿಬ್ಬರೂ ಕಳೆದಿರಬಹುದು ಎನ್ನುವುದನ್ನು ವಾಲ್ಮೀಕಿ ನಮ್ಮ ಕಲ್ಪನೆಗೇ...
Ramayana: ರಾಮ ಮತ್ತು ಸುಗ್ರೀವನ ಮೈತ್ರಿಯಾದ ತಕ್ಷಣದಲ್ಲಿ ಸೀತೆಯ ಕಮಲಸದೃಶವಾದ ಎಡಗಣ್ಣು, ವಾಲಿಯ ಹೊಂಬಣ್ಣವಾದ ಎಡಗಣ್ಣು ಮತ್ತು ರಾವಣನ ಅಗ್ನಿಸದೃಶವಾದ ಎಡಗಣ್ಣು ಏಕಕಾಲದಲ್ಲಿ ಅದುರಿದವಂತೆ....
Ramayana: ವಾಲಿಯ ಗೂಢಚಾರರು ಅರಣ್ಯದ ತುಂಬಾ ಇದ್ದರು. ರಾಮ ಲಕ್ಷ್ಮಣರು ಅರಣ್ಯದಲ್ಲಿ ಇರುವ ವಿಷಯ ಮತ್ತು ಸುಗ್ರೀವನ್ನೊಡನೆ ನಡೆದ ಅಗ್ನಿಸಾಕ್ಷಿಯಾದ ಮಿತ್ರತ್ವ, ವಾಲಿಯನ್ನು ಕೊಲ್ಲುವೆ ಎನ್ನುವ ರಾಮನ...
ಅವನಿ ಅಂಬರ: ರಾಮ ಸುಗ್ರೀವನ ಈ ಎಲ್ಲ ಸ್ವಭಾವಗಳ ಅರಿವಿದ್ದೂ ಆತನ ಕಾರ್ಯವನ್ನು ಮಾಡಲು ಮುಂದಾಗುವುದು ಸೀತಾನ್ವೇಷಣೆಗೆ ಸುಗ್ರೀವನ ಸಹಾಯಕ್ಕಾಗಿ ಒಂದೇ ಅಲ್ಲ, ಆತನಿಗೆ ಮಹತ್ವವಾದ ಇನ್ನೊಂದು...