Wednesday, 14th May 2025

ಕನ್ನಡದ ಪರ ನಿಲ್ಲದ ಸರಕಾರದ ವಿರುದ್ದ ಹೋರಾಟಕ್ಕೂ ಸಿದ್ದ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – ೧೪೧ ಮಹಿಳಾ ಸಾಹಿತಿಗೆ ಸಮ್ಮೇಳನ ಸರ್ವಾಧ್ಯಕ್ಷ ಸ್ಥಾನ ನೀಡುವ ಗುರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ವಿಜೇತರಾಗಿರುವ ನಾಡೋಜ ಮಹೇಶ್ ಜೋಶಿ ಬೆಂಗಳೂರು: ಕನ್ನಡದ ಸ್ಥಾನಮಾನಕ್ಕೆ ಧಕ್ಕೆಯಾದಾಗ ಸರಕಾರ ಕೈಕಟ್ಟಿ ಕುಳಿತರೆ ಸರಕಾರದ ವಿರುದ್ಧ ಹೋರಾಟ ಮಾಡುವಲ್ಲಿ ಮೊದಲಿಗ ನಾನು. ಆಡಳಿತಾತ್ಮಕವಾಗಿ ಸಮಸ್ಯೆಗಳಿಗೆ ಪರಿಹಾರ ದೊರಕದಿದ್ದಾಗ ನ್ಯಾಯಾಂಗದ ಮೊರೆ ಹೋಗಲು ಹಿಂಜರಿಯುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ವಿಜೇತರಾಗಿರುವ ನಾಡೋಜ ಮಹೇಶ್ ಜೋಶಿ ತಿಳಿಸಿದ್ದಾರೆ. ವಿಶ್ವವಾಣಿ […]

ಮುಂದೆ ಓದಿ