ಪ್ರಕಾಶಪಥ ಪ್ರಕಾಶ್ ಶೇಷರಾಘವಾಚಾರ್ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶವು ಕಾಂಗ್ರೆಸ್ ನೇತೃತ್ವದ ‘ಮಹಾವಿಕಾಸ್ ಅಘಾಡಿ’ ಮೈತ್ರಿಕೂಟಕ್ಕೆ ಬಲವಾದ ಆಘಾತ ನೀಡಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 48 ಸ್ಥಾನಗಳ ಪೈಕಿ ಎನ್ಡಿಎ ಒಕ್ಕೂಟಕ್ಕೆ ಕೇವಲ 18 ಸ್ಥಾನ ದಕ್ಕಿದರೆ, 30 ಸ್ಥಾನಗಳನ್ನು ಗೆಲ್ಲುವ ಮೂಲಕ ‘ಅಘಾಡಿ’ ಮೈತ್ರಿಕೂಟ ಬೀಗಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ, 288 ಸ್ಥಾನಗಳ ಪೈಕಿ 233ನ್ನು ಗೆಲ್ಲುವ ಮೂಲಕ ‘ಮಹಾಯುತಿ’ ಒಕ್ಕೂಟವು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವನ್ನು ಧೂಳೀಪಟ ಮಾಡಿದೆ. ‘ಇನ್ನೇನು ಅಧಿಕಾರಕ್ಕೆ ಬಂದಂತೆಯೇ’ […]
ನೂರೆಂಟು ವಿಶ್ವ vbhat@me.com ಯೋಗಿ ದುರ್ಲಭಜೀ ಅವರೊಂದಿಗಿನ ಮಾತುಕತೆ ಯನ್ನು ಈ ವಾರವೂ ಮುಂದುವರಿಸುತ್ತೇನೆ. ಅವರು ಹೇಳಿದ್ದ ಎಷ್ಟೋ ಸಂಗತಿಗಳನ್ನು ನಿಮಗೆ ಹೇಳಲಿಲ್ಲ ವೆನಿಸುತ್ತದೆ. ಇನ್ನು ಅವರು...
ಅವಲೋಕನ ಸ್ವಪನ್ ದಾಸ್ ಗುಪ್ತ, ರಾಜ್ಯಸಭಾ ಸದಸ್ಯರು ಒಂದು ಕಡೆಯಿಂದ ದೇಶಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಮೋದಿ. ಮತ್ತೊಂದು ಕಡೆ ಅವರನ್ನು ಟೀಕಿಸುವ ಒಂದು ದೊಡ್ಡ ವರ್ಗವೇ...