Saturday, 10th May 2025

Ranjith H Ashwath Column: ರಾಜ್ಯದಲ್ಲೀಗ ರಾಜೀನಾಮೆಯ ರಾಜಕೀಯ

ಅಶ್ವತ್ಥಕಟ್ಟೆ ರಂಜಿತ್‌ ಎಚ್.ಅಶ್ವತ್ಥ ಕಳೆದ ಎರಡು ತಿಂಗಳಿನಿಂದ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಒಂದಿಲ್ಲೊಂದು ಕಾರಣಕ್ಕೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಮುಡಾ ಪ್ರಕರಣ, ಬಿಜೆಪಿಗರ ಭಿನ್ನಮತ, ಬಂಡಾಯ ಪಾದಯಾತ್ರೆ ಸೇರಿದಂತೆ ವಿವಿಧ ಕಾರಣಕ್ಕೆ ಸದ್ದು ಮಾಡಿದ್ದ ಕರ್ನಾಟಕದ ರಾಜಕೀಯ, ಇದೀಗ ಹತ್ತು ಹಲವು ಆರೋಪ -ಪ್ರತ್ಯಾರೋಪ ಗಳಿಂದಾಗಿ ರಾಷ್ಟ್ರವ್ಯಾಪಿ ಗಮನ ಸೆಳೆದಿದೆ. ರಾಜ್ಯದಲ್ಲಿ ರಾಜಕೀಯ ಮೀರಿ ಹೈಕೋರ್ಟ್, ಐಪಿಸಿ, ಬಿಎನ್‌ಎಸ್ ಕಲಂಗಳೇ ಚರ್ಚೆಯಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದವರ ಗಮನವೀಗ, ಚುನಾವಣಾ ಬಾಂಡ್ […]

ಮುಂದೆ ಓದಿ

Dhruv Jatti Column: ರಾಜ್ಯಪಾಲರು ಕೇಂದ್ರದ ಏಜೆಂಟರಾಗಿ ನಡೆದುಕೊಳ್ಳಬಾರದು

ಅಭಿಮತ ಧ್ರುವ ಜತ್ತಿ ರಾಜ್ಯಪಾಲರ ಹುದ್ದೆಯು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮಹತ್ವದ ಪ್ರಾಮುಖ್ಯತೆ ಹೊಂದಿದೆ, ಇದು ಕೇಂದ್ರ ಮತ್ತು ರಾಜ್ಯಗಳ ನಡುವಿನ ನಿರ್ಣಾಯಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು...

ಮುಂದೆ ಓದಿ

Ranjith H Ashwath Column: ಒಡೆದ ಕನ್ನಡಿಯಾದ ರಾಜ್ಯ ಬಿಜೆಪಿ

ಅಶ್ವತ್ಥಕಟ್ಟೆ ರಂಜಿತ್‌ ಎಚ್.ಅಶ್ವತ್ಥ ಯಾವುದೇ ಒಂದು ವ್ಯವಸ್ಥೆ ಒಬ್ಬರಿಂದ ನಡೆಯಲು ಸಾಧ್ಯವಿಲ್ಲ. ಭಾರತದಲ್ಲಿರುವ ರಾಜಕೀಯ ವ್ಯವಸ್ಥೆ ಯಲ್ಲಂತೂ ಇದು ಸಾಧ್ಯವೇ ಇಲ್ಲ ಎನ್ನುವುದು ಪದೇಪದೆ ರುಜುವಾತಾಗುತ್ತದೆ. ಅದರಲ್ಲಿಯೂ...

ಮುಂದೆ ಓದಿ