ಒಂದೊಳ್ಳೆ ಮಾತು ರೂಪಾ ಗುರುರಾಜ್ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿ ಮಂದಿರವು ಭಗವಾನ್ ವಿಷ್ಣುವಿನ ರೂಪವಾದ ‘ಜಗನ್ನಾಥ’ನಿಗೆ ಸಮರ್ಪಿತವಾದ ದೇವಾಲಯ. ಸಪ್ತ ಕ್ಷೇತ್ರಗಳ ‘ಪುರಿ ಕ್ಷೇತ್ರ’ ಮೊದಲನೆಯದಾಗಿದೆ. ಜನರಕಲ್ಯಾಣಕ್ಕಾಗಿ ಜಗತ್ತಿನಒಡೆಯನಾದ ‘ವಿಶ್ವನಾಥ’ ನು ಕಾಶಿಯನ್ನು ತನ್ನ ವಾಸಸ್ಥಾನವಾಗಿ ಮಾಡಿಕೊಂಡಂತೆ, ದ್ವಾಪರ ಯುಗದಲ್ಲಿ,ದ್ವಾರಕೆ ಮುಳುಗಿದ ನಂತರ, ಶ್ರೀಕೃಷ್ಣನು ಪುರಿಯನ್ನೇ ತನ್ನ ಧಾಮವನ್ನಾಗಿ ಮಾಡಿಕೊಂಡನು. ಜಗತ್ತಿನ ಅಧಿಪತಿಯಾದ ಜಗನ್ನಾಥನ ಮಂದಿರ ಜಗನ್ನಾಥ ಪುರಿ ಎಂದು ಜಗತ್ಪ್ರಸಿದ್ಧಿಯಾಗಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಇರುವ ಬೇಡಿ ಆಂಜನೇಯ ಕೂಡ ಬಹಳ ಪ್ರಸಿದ್ಧ […]
ಅವನು ಇದ್ದಕ್ಕಿದ್ದಂತೆ ವಯೋವೃದ್ಧನಂತೆ ಯೋಚಿಸಲು ಆರಂಭಿಸಿದ್ದ. ಸಾವನ್ನು ಎದುರುನೋಡುವವರು ಶೂನ್ಯವನ್ನು...
ಥಾಮಸ್ ಅಲ್ವಾ ಎಡಿಸನ್ ಹೆಸರನ್ನು ಕೇಳದವರು ಕಡಿಮೆ. ಆತ ಅಮೆರಿಕನ್ ಸಂಶೋಧಕ, ಬ್ಯುಸಿನೆಸ್ಮ್ಯಾನ್. ಆತ ಜಗತ್ತಿಗೆ ನೀಡಿರುವ ಕಾಣಿಕೆಗಳ ಪಟ್ಟಿ ಬಹಳ...
ಪಶ್ಚಿಮ ದೇಶದಲ್ಲಿ ನಡೆದ ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಂದಿತು, ಆಧುನಿಕ ಯುಗದಲ್ಲಿ ವಿeನ ಮೇಲುಗೈ ಸಾಧಿಸಿತು. ಆದರೆ ಹೀಗೆ ಮೇಲುಗೈ ಸಾಧಿಸಿದ...
ಪ್ಲಾರೆಗೆ ಬಂದವರು ಬೋರ್ಗೋ ಸ್ಯಾನ್ ಲೊರೆಂಝೋಕ್ಕೆ ಒಂದು ನಾಯಿಯ ಸ್ಮಾರಕ ನೋಡಲು ಆಗಮಿಸುತ್ತಾರೆ ಅಂದರೆ...
ಮೇಲ್ನೋಟಕ್ಕೆ ಈ ಚುನಾವಣೆ ‘ಬಿಜೆಪಿ-ಜೆಡಿಎಸ್’ ವರ್ಸಸ್ ‘ಕಾಂಗ್ರೆಸ್’ ಎನಿಸಿದರೂ, ಸ್ಥಳೀಯ ಮಟ್ಟದಲ್ಲಿ ಬಿಜೆಪಿಯ ಹಲವು ನಾಯಕರು ನಿಖಿಲ್ ಹ್ಯಾಟ್ರಿಕ್ ಸೋಲು ಬಯಸಿ ತಟಸ್ಥ...
ಸಂಜೆಯಾಗುತ್ತಿದ್ದ ಹಾಗೇ ಮನೆಯವರೆಲ್ಲಾ ಸೇರಿ ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೊಡಿಸಿ ಜ್ಞಾನದ ಬೆಳಕನ್ನು ತೋರುವ ದೀಪ ಗಳನ್ನು ಮನೆಯ ಒಳಗೂ ಹೊರಗೂ ಹಚ್ಚುತ್ತಾ , ಪಟಾಕಿ ಸಿಡಿಸುತ್ತಾ ಸಂಭ್ರಮಿಸುವ...
ಇಂಥ ಮತದಾರರಿಗೆ, ತಮ್ಮ ಅಭ್ಯರ್ಥಿ ಯಾರು, ಅವರಿಂದ ಸಮಾಜಕ್ಕೆ ನಿಜಕ್ಕೂ ಒಳಿತಾದೀತೇ, ಆತ ಸ್ವಂತ ಸಾಮರ್ಥ್ಯ ಹಾಗೂ ಅರ್ಹತೆಯ ಮೇಲೆ...
ಹಿಂದಿನ ಗುರುಕುಲಗಳಲ್ಲಿ ಪರಾವಿದ್ಯೆ ಮತ್ತು ಅಪರಾವಿದ್ಯೆ ಎರಡನ್ನೂ ಕಲಿಸಲಾಗುತ್ತಿತ್ತು. ಅಪರಾವಿದ್ಯೆ ಎಂದರೆ ಲೌಕಿಕ ವಿದ್ಯೆ, ಜೀವನೋಪಾಯಕ್ಕಾಗಿ ಕಲಿಯಲಾಗುವ...
ಮರುಭೂಮಿಯಲ್ಲಿ ಕೆಲವು ದಿನಗಳ ಹಿಂದೆ ಮಳೆಯಾದದ್ದಷ್ಟೇ ಅಲ್ಲ, ಜಲಾವೃತವಾದ ಮರುಭೂಮಿಯಲ್ಲಿ ಕೆರೆಗಳೇ ನಿರ್ಮಾಣವಾಗಿವೆ. ಅವೆಲ್ಲ ತಾತ್ಕಾಲಿಕ ಕೆರೆಗಳು...