೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಶರಣ-ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಅಪಾರ ಕೆಲಸ ಮಾಡಿದ, ನಾಡಿನಾದ್ಯಂತ ಸುತ್ತಿ ಸಂಘಟನೆ ನಡೆಸಿದ ಗೊ.ರು.ಚನ್ನಬಸಪ್ಪ ಅವರು ಡಿಸೆಂಬರ್ 20, 21, 22ರಂದು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದಾರೆ. ಸಮ್ಮೇಳನ, ನಾಡು-ನುಡಿ, ಸಸ್ಯಾಹಾರ-ಮಾಂಸಾಹಾರ ಎಲ್ಲದರ ಬಗ್ಗೆ ಅವರ ಚಿಂತನೆಗಳು ಇಲ್ಲಿವೆ. ? ನೀವು ಒಂದು ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು. ಈಗ ಸಮ್ಮೇಳನಾಧ್ಯಕ್ಷರು. ಏನು ಈ ಕ್ಷಣದ ಅನಿಸಿಕೆ?? […]
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (SM Krishna Death) ಅವರು ಕಾಲೇಜು ಓದುತ್ತಿದ್ದಾಗ ಒಮ್ಮೆ ಸಿಗರೇಟ್ ಸೇದುತ್ತಿರುವಾಗ ತಮ್ಮ ತಂದೆಗೆ ಸಿಕ್ಕಿಬಿದ್ದಿದ್ದರಂತೆ. ಟಿವಿ ಸಂದರ್ಶನವೊಂದರಲ್ಲಿ (Interview)...
ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಪ್ರವಾಹದ ವೇಳೆ ನೀರಿನೊಂದಿಗೆ ಕಸವೂ ಬರುವಂತೆ ಕ್ಲಾಸ್ ಪಕ್ಷವಾಗಿದ್ದ ಬಿಜೆಪಿಯು ಮಾಸ್ ಪಾರ್ಟಿ ಯಾಗಿ ಬದಲಾಗುವ ಹೊಸ್ತಿಲಲ್ಲಿ ಕೆಲವೊಂದಷ್ಟು ಸಮಸ್ಯೆಗಳಾಗಿವೆ. ಇದನ್ನು ಸರಿಪಡಿಸಲು...
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನಲ್ಲಿ ಖಾಲಿ ಇರುವ ಒಂಬತ್ತು ವಿವಿಧ ವೈದ್ಯಕೀಯ ತಜ್ಞರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಪ್ರಕಟಣೆಯನ್ನು (Job News) ಹೊರಡಿಸಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ...