Monday, 12th May 2025

Tejsawi Yadav

Tejaswi Yadav Controversy: ಈಶಾನ್ಯ ಭಾರತೀಯರು ಚೈನೀಸ್‌ಗಳೇ?- ತೇಜಸ್ವಿ ಯಾದವ್‌ರಿಂದ ಜನಾಂಗೀಯ ನಿಂದನೆ

ನವದೆಹಲಿ: ಜುಮ್ಮಾ ಪ್ರಾರ್ಥನೆಗಾಗಿ ಎರಡು ಗಂಟೆಗಳ ಕಾಲ ವಿಧಾನಸಭೆ ಕಲಾಪ ಮುಂದೂಡುವ ಪದ್ಧತಿಯನ್ನು ಅಸ್ಸಾಂ ಸರಕಾರ(Assam Governement) ರದ್ದುಪಡಿಸಿದೆ. ಇದೀಗ ಇದೇ ವಿಚಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ(Himant Biswa Sharma) ಮತ್ತು ರಾಷ್ಟ್ರೀಯ ಜನತಾ ದಳ (RJD) ನಾಯಕ ತೇಜಸ್ವಿ ಯಾದವ್(Tejaswi Yadav Controversy) ನಡುವೆ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ತೇಜಸ್ವಿ ಯಾದವ್‌ ಅವರ ವಿರುದ್ಧ ಜನಾಂಗೀಯ ನಿಂದನೆ ಆರೋಪವೂ ಕೇಳಿ ಬಂದಿದೆ. ಸರ್ಕಾರದ ನಿರ್ಧಾರವನ್ನು ವಿರೋಧಿಸುವ ಭರದಲ್ಲಿ ತೇಜಸ್ವಿ ಯಾದವ್‌ ಅವರು […]

ಮುಂದೆ ಓದಿ

ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ: ಹಿಮಂತ ಬಿಸ್ವಾ ಶರ್ಮಾ

ಹೈದರಾಬಾದ್: ದೇಶದಲ್ಲಿ ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದ್ದು, ಬಹುಪತ್ನಿತ್ವ ಕೊನೆಗೊಳ್ಳಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಕರೀಂನಗರದಲ್ಲಿ ತೆಲಂಗಾಣ ಬಿಜೆಪಿ...

ಮುಂದೆ ಓದಿ