ಮೊನ್ನೆ ಮೊನ್ನೆಯಷ್ಟೇ ಮುಗಿದ ವಿಶ್ವ ಹವ್ಯಕ ಸಮ್ಮೇಳನದಲ್ಲಿ (Vishwa Havyaka Sammelana) ಎಲ್ಲಕ್ಕಿಂತ ಎಲ್ಲಕ್ಕಿಂತ ಮಿಗಿಲಾಗಿ ರಾಘವೇಶ್ವರ ಭಾರತಿ ಸ್ವಾಮಿಗಳು ಮತ್ತು ಸ್ವರ್ಣವಲ್ಲಿ ಶ್ರೀಗಳು ಆಡಿದ ಮಾತುಗಳು ಒಮ್ಮಿಂದೊಮ್ಮೆಲೆ ಭುಗಿಲೆದ್ದು ಬಿಟ್ಟಿತು. ಇಬ್ಬರೂ ಸ್ವಾಮಿಗಳು ಆಡಿದ ಮಾತುಗಳಲ್ಲಿ ಮುಖ್ಯವಾಗಿರುವುದು ರಾಘವೇಶ್ವರ ಭಾರತಿ ಸ್ವಾಮಿಗಳು, ಹವ್ಯಕರು ಕನಿಷ್ಟ ಮೂರು ಮಕ್ಕಳನ್ನಾದರೂ ಹೆರಬೇಕು ಮತ್ತು ಹವ್ಯಕರಲ್ಲಿ ಡಿಂಕ್ (DINK – Double Income no Kids) ಎನ್ನುವುದು ಬರಕೂಡದು ಮತ್ತು ಸ್ವರ್ಣವಲ್ಲಿ ಶ್ರೀಗಳಾಡಿದ ಪ್ರಾಪ್ತವಯಸ್ಸಿಗೆ ಬಂದ ತಕ್ಷಣ ಮದುವೆಯಾಗಿ ಎನ್ನುವ […]
ಊರು, ನಗರ, ಪರ ಊರಿನ ಹವ್ಯಕರು ಹೊತ್ತೊಯ್ದ ಸವಿನೆನಪು ಯಶಸ್ವಿ ಕಾರ್ಯಕ್ರಮಕ್ಕೆ ಅಭಿನಂದನೆಗಳ ಸುರಿಮಳೆ ವಿನುತಾ ಹೆಗಡೆ ಶಿರಸಿ ‘ಅಯ್ಯೋ ಈವತ್ತು ಕಾರ್ಯಕ್ರಮ ಮುಗಿತು ಅಂದ್ರೆ ನಿಜವಾಗ್ಲೂ...
ಬೆಂಗಳೂರು: ಉಪಕಾರ ಮಾಡಿದವರನ್ನು ಮರೆಯಬಾರದು ಎಂದು ಕಲಿಸಿದ ಸಮಾಜ ಅದು ಹವ್ಯಕ ಸಮಾಜ. ಆತ್ಮೀಯತೆಗೆ ಮತ್ತೊಂದು ಹೆಸರು ಹವ್ಯಕರು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ...