ತುಂಟರಗಾಳಿ ಸಿನಿಗನ್ನಡನಮ್ಮ ಸಿನಿಮಾಗಳಲ್ಲಿ ಮಾಸ್ ಸಿನಿಮಾಸ್ ಜಾಸ್ತಿ ಫೇಮಸ್ ಅಂತ ಎಲ್ಲರಿಗೂ ಗೊತ್ತು. ಆದರೆ ಆಗಾಗ ಕ್ಲಾಸ್ ಸಿನಿಮಾಗಳೂ ಬರ್ತಾಇರ್ತವೆ. ಬಂದ ಕ್ಲಾಸ್ ಸಿನಿಮಾಗಳೆಲ್ಲ ಕ್ಲಾಸಿಕ್ ಅನ್ನಿಸಿಕೊಳ್ಳಲ್ಲ. ಆದರೆ ಕಳೆದ ವಾರ ಬಿಡುಗಡೆಯಾದ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಹಲವು ಪ್ರಶ್ನೆಗಳನ್ನು ಎತ್ತುತ್ತೆ. ಅದಕ್ಕೆ ಮನುಷ್ಯತ್ವದ ಉತ್ತರವನ್ನೂ ಕೊಡುತ್ತೆ. ‘ನಾನು ಬಾಲ್ಕನಿ ಕ್ಲಾಸ್ ಪ್ರೇಕ್ಷಕರಿಗೂ ಸಿನಿಮಾ ಮಾಡಲ್ಲ, ಗಾಂಧಿ ಕ್ಲಾಸಿಗೂ ಸಿನಿಮಾ ಮಾಡಲ್ಲ’ ಅಂತ ಮಿಡಲ್ ಕ್ಲಾಸ್ ಕಥೆ ಹೇಳಿದ್ದಾರೆ ನಿರ್ದೇಶಕ ನಾಗರಾಜ್ ಸೋಮಯಾಜಿ. ಅದನ್ನು ಹೇಳೋಕೆಅವರು ತಗೊಂಡಿರೋದು […]
ನೋಡ್ರೀ ನಮಗೆ ಕುಮಾರಸ್ವಾಮಿ ಮಗ ನಿಖಿಲ್ ಎಲ್ಲ ಗೊತ್ತಿಲ್ಲ. ಗೊತ್ತಿರೋದು ಒಬ್ಬರೇ ಕ್ರಿಕೆಟರ್ ಕಮ್ ಆಕ್ಟರ್. ಎಸ್.ನಾರಾಯಣ್ ಮಗ ಪಂಕಜ್...
ತುಂಟರಗಾಳಿ ಹರಿ ಪರಾಕ್ ಸಿನಿಗನ್ನಡ ಸಾವು ಅಂದ್ರೆ ಅದು ಜೀವನದ ಅಂತ್ಯ ಮತ್ತು ತುಂಬಾ ಗಂಭೀರವಾದ ವಿಷಯ. ಆದರೆ ಕೆಲವರಿಗೆ ಮಾತ್ರ ಅದು, ‘ಇದು ನನಗೇ ಮೊದಲು...