Monday, 12th May 2025

ಹಲ್ಲೆ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನಿಲ್ಲ

ತಿರುವನಂತಪುರಂ: ನಟಿಯ ಮೇಲಿನ ಹಲ್ಲೆ ಪ್ರಕರಣ(2017) ದಲ್ಲಿ ಪ್ರಮುಖ ಆರೋಪಿಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ನಿರಾಕರಿಸಿದೆ. ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್ ಅವರು ಪ್ರಕರಣದ ಪ್ರಮುಖ ಆರೋಪಿ ‘ಪಲ್ಸರ್ ಸುನಿ’ ಎಂದು ಕರೆಯಲ್ಪಡುವ ಸುನಿಲ್ ಎನ್‌ಎಸ್‌ಗೆ ಜಾಮೀನು ನಿರಾಕರಿಸಿ ದರು. ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ನಟಿ ಯನ್ನು 2017 ರ ಫೆಬ್ರವರಿ 17 ರಂದು ರಾತ್ರಿ ಕೆಲವರು ಅಪಹರಿಸಿ ಎರಡು ಗಂಟೆಗಳ ಕಾಲ ಕಾರಿನಲ್ಲಿ ಕಿರುಕುಳ ನೀಡಿ, ನಂತರ ಪರಾರಿಯಾಗಿದ್ದಾರೆ. ಇಡೀ ಕೃತ್ಯವನ್ನು […]

ಮುಂದೆ ಓದಿ

ದೌರ್ಜನ್ಯ ತಡೆಗಟ್ಟುವಲ್ಲಿ ಹೆತ್ತವರ ಪಾತ್ರ ಏನು ?

ಅಭಿವ್ಯಕ್ತಿ ಕೀರ್ತನಾ ವಿ.ಭಟ್‌ ಸಮಾಜದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಹೆಚ್ಚುತ್ತಲೇ ಇದೆ. ಕೆಲವೊಂದು ಪ್ರಕರಣಗಳು ಬೆಳಕಿಗೆ ಬರುತ್ತವೆ, ಇನ್ನೂ ಕೆಲವು ಪ್ರಕರಣಗಳು ಕತ್ತಲಲ್ಲೇ...

ಮುಂದೆ ಓದಿ