Wednesday, 14th May 2025

ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಸದಸ್ಯರ ಆರೋಪ ಸಾಮಾನ್ಯ ಸಭೆ ರದ್ದು

ಹರಪನಹಳ್ಳಿ: ಪಟ್ಟಣದ ಕೇಂದ್ರ ಬಿಂದಾಗಿರುವ ಪುರಸಭೆಯ ಸಾಮಾನ್ಯ ಸಭೆ ಬುಧವಾರ ಜರುಗಿತು ಮದ್ಯವರ್ತಿಗಳ ಹಾವಳಿ, ಸಾರ್ವಜನಿಕರ ಕೆಲಸ ಕಾರ್ಯ ಗಳು ಸರಿಯಾಗಿ ಆಗುತ್ತಾ ಇಲ್ಲ, ಸಿಬ್ಬಂದಿಗಳ ನಿರ್ಲಕ್ಷ್ಯತನ ಹೀಗೆ ಸದಸ್ಯರು ಆರಂಭದಲ್ಲಿಯೇ ತೀವ್ರ ಅಸಮಾದಾನ ವ್ಯಕ್ತ ಪಡಿಸಿದರು. ಗೊಂಗಡಿ ನಾಗರಾಜ ಮಾತನಾಡಿ ಸದಸ್ಯರು ಹೇಳಿದರೆ ಕೆಲಸಗಳು ಆಗಲ್ಲ, ಮದ್ಯವರ್ತಿಗಳು ಹಣ ಕೊಡಿಸಿ ಕೆಲಸ ಮಾಡಿಸಿಕೊಡುತ್ತಾರೆ ಎಂದು ಗಂಭೀರ ಆರೋಪ ಮಾಡಿದರು. ಸಂಜೆ ೫.೩೦ ರ ನಂತರ ಪುರಸಭಾ ಕಚೇರಿಯಲ್ಲಿ ಸಿಬ್ಬಂದಿಗಳು ಬಹಳ ಬ್ಯುಸಿಯಿಂದ ಇರುತ್ತಾರೆ ಎಂದು ಅವರು […]

ಮುಂದೆ ಓದಿ

ಬಡವರ ಹಸಿವು ನೀಗಿಸಿದ ಮಹಾನ್ ನಾಯಕ ಸಿದ್ದರಾಮಯ್ಯ : ಎಂ.ವಿ.ಅಂಜಿನಪ್ಪ

ಹರಪನಹಳ್ಳಿ: ಅನ್ನ ಭಾಗ್ಯ ಯೋಜನೆ ಜಾರಿಗೆತಂದು ಬಡವರ ಹಸಿವು ನೀಗಿಸಿದ ಮಹಾನ್ ನಾಯಕ ನಮ್ಮ ಪಕ್ಷದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಎಂದು ಕಾಂಗ್ರೆಸ್ ಮುಖಂಡ ಹಾಗೂ ಪುರಸಭಾ...

ಮುಂದೆ ಓದಿ

ಆಚಾರ್ಯ ಲೇಔಟ್‍ನ ರಸ್ತೆ ಕೆಸರು ಮಯ: ಸಂಚಾರ ಅಯೋಮಯ

ಮಾಡಲಗೇರಿ ನಾಗರಾಜ್ ನಾಯ್ಕ .ಸಿ ಹರಪನಹಳ್ಳಿ: ಪಟ್ಟಣದ ಆಚಾರ್ಯ ಲೇಔಟ್ ಬಡಾವಣೆಯು ಶ್ರ್ರೀಮಂತಿಕೆ ಬಡಾವಣೆಯಲ್ಲಿ ಸಣ್ಣ ಮಳೆಯಾದರೆ ಸಾಕು ರಸ್ತೆಗಳು ರಾಡಿಯಾಗುತ್ತವೆ. ತಗ್ಗು ದಿನ್ನೆಗಳಲ್ಲಿ ನಿಂತ ನೀರಿನಿಂದ...

ಮುಂದೆ ಓದಿ