Thursday, 15th May 2025

ಹನುಮ ಜಯಂತಿಯಂದು ಅಂಜನಿಪುತ್ರನಿಗೆ ಬೃಹತ್ ಲಡ್ಡು ನೈವೇದ್ಯ

ಜಬಲ್ಪುರ: ಏಪ್ರಿಲ್ 6 ರಂದು ಹನುಮ ಜಯಂತಿ ಆಚರಿಸಲು ದೇವಾಲಯದ ಆಡಳಿತಾಧಿಕಾರಿಗಳು ಬೃಹತ್ ವ್ಯವಸ್ಥೆಗಳನ್ನು ಮಾಡಿದ್ದಾರೆ. ಹನುಮ ಜಯಂತಿಯಂದು ಅಂಜನಿಪುತ್ರನಿಗೆ ಬೃಹತ್ ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುವುದು. ಇದಕ್ಕಾಗಿ ಒಂದು ಟನ್ ತೂಕದ ಲಡ್ಡು ತಯಾರಿಸಲಾಗಿದೆ. ದೇವಾಲಯದ ಆಡಳಿತವು ಜಬಲ್ಪುರದಲ್ಲಿ ಹನುಮಂತನಿಗೆ ಲಡ್ಡೂಗಳನ್ನು ಅರ್ಪಿಸುವ ಆಚರಣೆಯನ್ನು ಪ್ರಾರಂಭಿಸಿತು. ಇದರ ಅಂಗವಾಗಿ ಹನುಮಂತನಿಗೆ ಬೃಹತ್ ಲಡ್ಡು ತಯಾರಿಸಲಾಗಿತ್ತು. ಈ ಲಡ್ಡುವನ್ನು ಮಹಿಳೆಯರೇ ತಯಾರಿಸುವುದು ವಿಶೇಷ. ಒಂದು ಟನ್ ತೂಕದ ಈ ಲಡ್ಡೂ ವನ್ನು ಮಾಡಲು, ಮಹಿಳೆಯರು ಬಹಳ ಭಕ್ತಿಯಿಂದ ಕೆಲಸ ಮಾಡಿದರು. […]

ಮುಂದೆ ಓದಿ

ಮೊರ್ಬಿಯಲ್ಲಿ 108 ಅಡಿ ಹನುಮಾನ್ ಪ್ರತಿಮೆ ಅನಾವರಣ

ಅಹಮದಾಬಾದ್: ಎಲ್ಲೆಡೆ ಶನಿವಾರ ರಾಮನ ಭಕ್ತ ಹನುಮನ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಮೊರ್ಬಿಯಲ್ಲಿ ನಿರ್ಮಿಸಲಾಗಿರುವ 108 ಅಡಿ ಹನುಮಾನ್ ಪ್ರತಿಮೆಯನ್ನು...

ಮುಂದೆ ಓದಿ