Friday, 16th May 2025

ಶಾಲಾ ಪಠ್ಯ: ದೇಶಪ್ರೇಮಿ ಯುವಕನೊಬ್ಬನ ಜಿಜ್ಞಾಸೆ

ಪ್ರಸ್ತುತ ಅರ್ಜುನ್‌ ಶೆಣೈ ದೇಶದ ಬಗ್ಗೆ ಗರ್ವದಿಂದ ಮಾತನಾಡುವುದು, ಅದನ್ನು ಮಕ್ಕಳಿಗೆ ತಿಳಿಹೇಳುವುದು, ಅವರಲ್ಲಿ ಆತ್ಮಗೌರವ ಸೃಷ್ಟಿಸು ವುದು ಕೇಸರೀಕರಣವಾಗುತ್ತದೆಯೇ? ದೇಶದ ಭವ್ಯಪರಂಪರೆಯನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವುದರಿಂದ ಯಾವುದೋ ಒಂದು ನಿರ್ದಿಷ್ಟ ಪಕ್ಷಕ್ಕೆ ಲಾಭವಾಗುತ್ತದೆ ಎಂದು ನಿಮ್ಮ ಅನುಮಾನವಾದರೇ, ನಿಮ್ಮಲ್ಲಿ ದೇಶದ ಬಗ್ಗೆ ನಿಷ್ಠೆ ಇಲ್ಲ ಎಂದರ್ಥವಷ್ಟೆ! ಹಳ್ಳಿಯೊಂದರಲ್ಲಿ ಬಾಲ್ಯ ಕಳೆದು ಪೇಟೆಯಲ್ಲಿ ಜೀವನ ನಡೆಸುತ್ತಿರುವವನಿಗೆ ಇದ್ದಕ್ಕಿದ್ದ ಹಾಗೆ ಇತ್ತೀಚೆಗೆ ನಡೆದ ಪಠ್ಯಪುಸ್ತಕ ಪರಿಷ್ಕರಣೆಯ ಗೌಜು ಕೆಲವಾರು ಪ್ರಶ್ನೆಗಳು ಮನದಳುವಂತೆ ಮಾಡಿತು. ನಾನು ಓದಿದ್ದು ಸರಕಾರಿ ಶಾಲೆಯೊಂದರಲ್ಲಿ. ಎಲ್ಲರಂತೆ […]

ಮುಂದೆ ಓದಿ

ಗುಜರಾತ್ ಗಲಭೆ ಪ್ರಕರಣ: ಮೋದಿಗೆ ಸುಪ್ರೀಂನಲ್ಲೂ ಕ್ಲೀನ್ ಚಿಟ್

ನವದೆಹಲಿ: ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ....

ಮುಂದೆ ಓದಿ