Sunday, 11th May 2025

Farmers Welfare

Farmers Welfare: ಕೃಷಿ ಕಾನೂನು ಹಿನ್ನಡೆ ಬೆನ್ನಲ್ಲೇ ರೈತರ ಕಲ್ಯಾಣಕ್ಕೆ ಮೋದಿ ಸರ್ಕಾರದ ಕ್ರಾಂತಿಕಾರಕ ಯೋಜನೆಗಳು

ಕೇಂದ್ರ ಸರ್ಕಾರವು 2020ರಲ್ಲಿ ಮೂರು ಕೃಷಿ ಕಾನೂನುಗಳನ್ನು ಪರಿಚಯಿಸಿದ ಬಳಿಕ ದೇಶಾದ್ಯಂತ, ಅದರಲ್ಲೂ ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಭಾರಿ ವಿವಾದ ಹುಟ್ಟಿಕೊಂಡಿತು. ಇದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು. ಆದರೆ ಈಗ ರೈತರಿಗಾಗಿ (Farmers Welfare) ಏಳು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಿ ಕೇಂದ್ರವು ರೈತರ ಬಗ್ಗೆ ಕಾಳಜಿ ವಹಿಸುತ್ತಿದೆ ಎಂಬುದನ್ನು ನಿರೂಪಿಸಿದೆ.

ಮುಂದೆ ಓದಿ

ಪ್ರತಿಭಟನೆಯಲ್ಲಿ ಮಕ್ಕಳನ್ನ ಮುಂದೆ ಇಡುತ್ತಿದ್ದೀರಿ, ಇದು ನಾಚಿಕೆಗೇಡಿನ ಸಂಗತಿ: ಕೋರ್ಟ್ ಛೀಮಾರಿ

ನವದೆಹಲಿ: ಇದು ಪಂಜಾಬಿನ ಸಂಸ್ಕೃತಿಯಲ್ಲ. ನೀವು ಮುಗ್ಧ ಜನರನ್ನ ಮುಂದೆ ಇಡುತ್ತಿದ್ದೀರಿ, ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ನ್ಯಾಯಾಲಯ ಹೇಳಿದೆ. ಹೈಕೋರ್ಟ್ ಕಟ್ಟುನಿಟ್ಟಾಗಿದ್ದು, ನಿಮಗೆ ಇಲ್ಲಿ...

ಮುಂದೆ ಓದಿ