ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಜೋಡಿ ಕೊಲೆ (Double murder case) ಸಂಭವಿಸಿದೆ. ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಯಲಹಂಕ ನ್ಯೂ ಟೌನ್ ಬಸವೇಶ್ವರ ದೇವಸ್ಥಾನದ ಬಳಿ ಘಟನೆ (Bengaluru Crime News) ನಡೆದಿದೆ. ವಿಕ್ರಂ (21) ಮತ್ತು ತೂರಿ (33) ಕೊಲೆಯಾದ ಗಾರ್ಡ್ಗಳು ಎಂದು ಗುರುತಿಸಲಾಗಿದೆ. ಯಲಹಂಕ ಬಳಿಯ ಬಯಲು ಬಸವೇಶ್ವರ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ನೇಪಾಳ ಮತ್ತು ಬಿಹಾರ ಮೂಲದ ಇವರಿಬ್ಬರೂ ಸೆಕ್ಯೂರಿಟಿ ಗಾರ್ಡ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳದಲ್ಲಿ […]
ಬೆಳಗಾವಿ: ಜಿಲ್ಲೆಯಲ್ಲಿ ಪಾತಕಿಯೊಬ್ಬ ಜೋಡಿ ಕೊಲೆ (Double Murder Case) ಮಾಡಿದ್ದಾನೆ. ಪ್ರೀತಿಗೆ ವಿರೋಧಿಸಿದ್ದಕ್ಕೆ ಬಾಲಕಿಯ ತಾಯಿ ಮತ್ತು ಸಹೋದರನನ್ನು ಹತ್ಯೆ ಮಾಡಿರುವ ಪಾತಕಿ, ಬಾಲಕಿಯನ್ನು ಮನೆಗೆ...
singahalli double murder: ವಾಹನಗಳನ್ನು ನಿಲ್ಲಿಸುವ ಶೆಡ್ನಲ್ಲಿ ಇಬ್ಬರು ಖಾಸಗಿ ಬಸ್ ಕ್ಲೀನರ್ಗಳು ಕೊಲೆಯಾಗಿದ್ದಾರೆ....
double murder case: ಆರೋಪಿ ದೃಶ್ಯಂ ಫಿಲಂನಂತೆ ತನ್ನ ಮೊಬೈಲ್ ಎಸೆದು ತೆಲಂಗಾಣಕ್ಕೆ ಎಸ್ಕೇಪ್ ಆಗಿದ್ದ. ಹೀಗಾಗಿ ಪೊಲೀಸರಿಗೆ ಆರೋಪಿಯ ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿತ್ತು....