Tuesday, 13th May 2025

ರಾಹುಲ್ ಗಾಂಧಿ ‘ನಿಜ ಜೀವನದ ದೇವದಾಸ್’ ಎಂದು ಲೇವಡಿ: ಪೋಸ್ಟರ್

ಪಾಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ನಿಜ ಜೀವನದ ದೇವದಾಸ್’ ಎಂದು ಲೇವಡಿ ಮಾಡುವ ಪೋಸ್ಟರ್ ಗಳನ್ನು ಭಾರತೀಯ ಜನತಾ ಪಕ್ಷದ ಕಚೇರಿಯ ಹೊರಗೆ ಹಾಕಲಾಗಿದೆ. “ಮಮತಾ ದೀದಿ ಅವರು ಬಂಗಾಳವನ್ನು ತೊರೆಯುವಂತೆ ಕೇಳಿಕೊಂಡರು. ಕೇಜ್ರಿವಾಲ್ ದೆಹಲಿ ಮತ್ತು ಪಂಜಾಬ್ ತೊರೆಯುವಂತೆ ಹೇಳಿದರು. ಲಾಲು ಮತ್ತು ನಿತೀಶ್ ಬಿಹಾರವನ್ನು ತೊರೆ ಯುವಂತೆ ಕೇಳಿಕೊಂಡರು. ಅಖಿಲೇಶ್ ಉತ್ತರ ಪ್ರದೇಶವನ್ನು ತೊರೆಯುವುದಾಗಿ ಹೇಳಿದರು. ತಮಿಳುನಾಡು ತೊರೆಯುವಂತೆ ಸ್ಟಾಲಿನ್ ಹೇಳಿದ್ದಾರೆ. ರಾಜಕೀಯವನ್ನು ತೊರೆಯುವಂತೆ ಎಲ್ಲರೂ ರಾಹುಲ್ ಅವರನ್ನು ಕೇಳುವ ದಿನ […]

ಮುಂದೆ ಓದಿ