Thursday, 15th May 2025

ಸಂವಿಧಾನದ ಮೂಲ ಆಶಯ ಏನು ?

ಅಭಿವ್ಯಕ್ತಿ ರವಿ.ಎನ್.ಶಾಸ್ತ್ರಿ ಸಂವಿಧಾನ ಕರ್ತೃ ಡಾ.ಬಾಬಾ ಸಾಹೇಬ್ ಅಂಬೇಡ್ಕರರು ಜಾತಿ ಎಂಬ ವಿಷ ವರ್ತುಲ ನಿರ್ಮೂಲನೆ ಮಾಡಲು ಭಾರತ ಸಂವಿ ಧಾನದ ಮೂರನೇಯ ಖಂಡಿಕೆಯಲ್ಲಿ ಮೂಲಭೂತ ಹಕ್ಕುಗಳನ್ನಾಗಿ ಸೇರಿಸಿ ಅನುಚ್ಛೇದ 15(4) ಮತ್ತು 16(4), ಅಭಿವೃದ್ಧಿಗೆ ಜಾತಿ ಮಾರಕವಾಗಬಾರದೆಂಬ ವಿಚಾರವನ್ನು ಹೊಂದಿದ್ದರು. ಹಾಗೇಯೇ ಜಾತಿ – ಕುಲಗಳನ್ನು ಅಳೆದು ತೂಗಿ ಚುನಾವಣೆಯನ್ನು ನಡೆಸಬಾರದೆಂದು ಬಯಸಿದ್ದರು. ಆದ್ದರಿಂದ  ಮತದಾರ ನನ್ನು ಒಂದು ಜಾತಿ, ಮತ, ಭಾಷೆಗಳ ಗಡಿಯನ್ನು ಮೀರಿ ಕಾಣುವುದು ಮತ್ತು ಬೆಳೆಸುವುದು ಅಗತ್ಯವಿದೆ ಹಾಗೂ ಯಾವುದೇ ಸಮುದಾಯಗಳ […]

ಮುಂದೆ ಓದಿ

‘ಮಹಾತ್ಮಗಾಂಧಿ’ಯ ಹೆಸರಿನಲ್ಲಿ ಸಂವಿಧಾನ ’ಅಂಗೀಕಾರ’ವಾಗಲಿಲ್ಲವಲ್ಲ !

ವೀಕೆಂಡ್ ವಿಥ್‌ ಮೋಹನ್ ಮೋಹನ್‌ ವಿಶ್ವ ಸಂವಿಧಾನವೆಂಬುದು ಪ್ರತಿಯೊಂದು ದೇಶದ ಆಂತರಿಕ ನಿಯಮಾವಳಿಗಳು ಇದ್ದ ಹಾಗೆ, ಒಂದು ಕುಟುಂಬವನ್ನು ನಡೆಸಲು ಹೇಗೆ ಒಂದು ಭದ್ರ ಬುನಾಧಿಯ ನಿಯಮಾವಳಿಗಳಿರುತ್ತವೆಯೋ...

ಮುಂದೆ ಓದಿ

ಒಂದು ರಾಷ್ಟ್ರ, ಒಂದು ಚುನಾವಣೆ ದೇಶದ ಅವಶ್ಯಕತೆಯಾಗಿದೆ: ಪ್ರಧಾನಿ ಮೋದಿ

ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಕೇವಲ ಚರ್ಚೆಗೆ ಸೀಮಿತವಾದ ವಿಷಯವಲ್ಲ, ಇದು ಭಾರತದ ಅವಶ್ಯಕತೆ ಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂವಿಧಾನ ದಿನದ...

ಮುಂದೆ ಓದಿ

ಸಂವಿಧಾನ ಪರಾಮರ್ಶೆಗಿದು ಅತ್ಯಂತ ಸೂಕ್ತಕಾಲ

ಅಭಿವ್ಯಕ್ತಿ ಟಿ.ದೇವಿದಾಸ್ ಭಾರತೀಯ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟ ಪಡಿಸುತ್ತದೆ. 22 ಭಾಗಗಳಲ್ಲಿ 10 (ಆಮೇಲೆ 12) ಅನುಚ್ಛೇದಗಳ, 444 ವಿಧಿಗಳ...

ಮುಂದೆ ಓದಿ

ಸಂವಿಧಾನ ಯಾಕೆ ಸರ್ವಶ್ರೇಷ್ಠ ದಾಖಲಾತಿ ?

ತನ್ನಿಮಿತ್ತ ಡಾ.ಎನ್.ಸತೀಶ್ ಗೌಡ ಭಾರತ ದೇಶದ ಸಂವಿಧಾನವನ್ನು ಅಂಗೀಕರಿಸಿ ಇಂದಿಗೆ ೭೧ ವರ್ಷಗಳಾಗಿವೆ. ಇಂದಿನ ಘನ ಸರಕಾರ, ಪ್ರತಿ ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಬೇಕೆಂದು...

ಮುಂದೆ ಓದಿ