Monday, 12th May 2025

Go shaale: ಗೋಶಾಲೆ ನಡೆಸಲು ತೊಂದರೆ ನೀಡುತ್ತಿರುವ ಸಿಪಿಐ ವಿರುದ್ಧ ಕ್ರಮವಾಗಲಿ-ಶ್ರೀನಿವಾಸರೆಡ್ಡಿ ಆಗ್ರಹ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕು ಪರಗೋಡು ಅಂಚೆ ಸೋಲಮಾಕಲಪಲ್ಲಿ ಗ್ರಾಮದಲ್ಲಿ ವಿಶ್ವಮಹಾ ಯೋಗಿ ವೇಮನ ಪೌಂಡೇಷನ್ ವತಿಯಿಂದ ನಡೆಸುತ್ತಿರುವ ಪುಣ್ಯಕೋಟಿ ಗೋ ಶಾಲಾ ನಡೆಸುತ್ತಿದ್ದು 70ಕ್ಕೂ ಹೆಚ್ಚು ಅನಾಥ ಹಸುಗಳ ಆರೈಕೆ ಮಾಡಲಾಗುತ್ತಿದೆ.ಇವುಗಳಿಗೆ ಮೇವು ತರಲು ದಾರಿ ಬಿಡದೆ,ಕೆಲಸ ಮಾಡಲು ಬದುವ ಕೂಲಿಗಳನ್ನು ಹೆದರಿಸಿ ತೊಂದರೆ ಕೊಡುತ್ತಿರುವ ಸಿಪಿಐ ಪ್ರಶಾಂತ್‌ವರ್ಣಿ ವಿರುದ್ದ ಕ್ರಮ ಜರುಗಿಸ ಬೇಕೆಂದು ಎಸ್ಪಿ ಅವರಿಗೆ ದೂರು ನೀಡಿರುವುದಾಗಿ ಫೌಂಡೇಷನ್ ಅಧ್ಯಕ್ಷ ಶ್ರೀನಿವಾಸರೆಡ್ಡಿ ತಿಳಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು […]

ಮುಂದೆ ಓದಿ

ಕಾಡಿದ ಕರೋನಾ ಚಿತ್ರೀಕರಣ ಬಂದ್‌: ಕೃಷಿಯತ್ತ ಸ್ಯಾಂಡಲ್‌ವುಡ್‌ ಸ್ಟಾರ‍್ಸ್

ಕಾಡಿದ ಕರೋನಾ ಮಹಾ ಮಾರಿಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಪರಿಣಾಮ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. ಹೀಗಾಗಿ ಹಲವು ನಟನಟಿಯರು ಕರೋನಾದಿಂದ ಕಂಗೆಟ್ಟ ಬಡವರ ನೆರವಿಗೆ...

ಮುಂದೆ ಓದಿ