Monday, 12th May 2025

“ಉದ್ಯೋಗಕ್ಕಾಗಿ ಭೂಮಿ” ಅಕ್ರಮ ಪ್ರಕರಣ: ಆರ್‌ಜೆಡಿಗೆ ಸಿಬಿಐ ಬಿಸಿ

ಪಾಟ್ನಾ: “ಉದ್ಯೋಗಕ್ಕಾಗಿ ಭೂಮಿ” ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿ ಸಿದಂತೆ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಇಬ್ಬರು ಹಿರಿಯ ನಾಯಕರ ಮನೆಗಳ ಮೇಲೆ ಕೇಂದ್ರ ತನಿಖಾ ದಳ ದಾಳಿ ನಡೆಸಿದೆ. ಜನತಾ ದಳ (ಸಂಯುಕ್ತ) ಬಿಜೆಪಿಯಿಂದ ಬೇರ್ಪಟ್ಟು ಆರ್‌ಜೆಡಿಯೊಂದಿಗೆ ಕೈಜೋಡಿಸಿ ಎರಡು ವಾರಗಳ ನಂತರ, ಆರ್‌ಜೆಡಿ ಬೆಂಬಲಿತ ನಿತೀಶ್ ಕುಮಾರ್ ನೇತೃತ್ವದ ಸರಕಾರವು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ದಿನದಂದೇ ಈ ದಾಳಿ ಗಳನ್ನು ನಡೆಸಲಾಯಿತು. ಆರ್‌ಜೆಡಿಯ ರಾಜ್ಯಸಭಾ ಸಂಸದ ಅಹ್ಮದ್ ಅಶ್ಫಾಕ್ ಕರೀಂ […]

ಮುಂದೆ ಓದಿ

ಡಿಕೆಶಿ ಮುಂಬೈ ನಿವಾಸದಲ್ಲಿ ಮೂರು ಕೋಟಿ ರೂಪಾಯಿ ಪತ್ತೆ

ಮುಂಬೈ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮುಂಬೈ ನಿವಾಸದಲ್ಲಿ ಸುಮಾರು ಮೂರು ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಸೋಮವಾರ ಬೆಳಿಗ್ಗೆ ಕೇಂದ್ರೀಯ ತನಿಖಾ ದಳ...

ಮುಂದೆ ಓದಿ