Saturday, 10th May 2025

ಹಿಂದುಯೇತರ ಕಲಾವಿದೆ ಕಾರಣಕ್ಕೆ ನೃತ್ಯ ಪ್ರದರ್ಶನ ರದ್ದು !

ತಿರುವನಂತಪುರ: ಹಿಂದುಯೇತರ ಕಲಾವಿದೆ ಎಂಬ ಕಾರಣಕ್ಕೆ ಕೂಡಲ್ಮಾಣಿಕ್ಯಂ ದೇವಸ್ಥಾನದಲ್ಲಿ ಮುಂಬರುವ ಉತ್ಸವದ ಸಂದರ್ಭದಲ್ಲಿ ಭರತನಾಟ್ಯ ಕಲಾವಿದೆ ಮಾನ್ಸಿಯಾ ವಿ.ಪಿ ಎ.21ರಂದು ನೀಡಲಿದ್ದ ನೃತ್ಯ ಪ್ರದರ್ಶನವನ್ನು ಆಡಳಿತ ಮಂಡಳಿ ರದ್ದುಗೊಳಿಸಿದೆ. ಮುಸ್ಲಿಮ್ ಸಮುದಾಯದಲ್ಲಿ ಜನಿಸಿರುವ ಮಾನ್ಸಿಯಾ ತನ್ನನ್ನು ನಾಸ್ತಿಕ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ದೇವಸ್ಥಾನದಲ್ಲಿ 10 ದಿನಗಳ ಕಾಲ ನಡೆಯ ಲಿರುವ ಉತ್ಸವದಲ್ಲಿ 800 ಕಲಾವಿದರು ಭಾಗವಹಿಸಲಿದ್ದಾರೆ ಎಂದು ವರದಿ ಯಾಗಿದೆ. ತನಗೆ ಯಾವುದೇ ಧರ್ಮವಿಲ್ಲವೆಂದು ಮಾನ್ಸಿಯಾ ಲಿಖಿತ ಹೇಳಿಕೆ ನೀಡಿದ್ದಾರೆ. ಹೀಗಾಗಿ ದೇವಸ್ಥಾನದ ಸಂಪ್ರದಾಯದಂತೆ ನಾವು ನಡೆದುಕೊಂಡಿದ್ದೇವೆ ‘ […]

ಮುಂದೆ ಓದಿ

ಅವಳಿ ಸಹೋದರಿಯರ ನೃತ್ಯಾವಳಿ

ಭರತನಾಟ್ಯದಲ್ಲಿ ತರಬೇತಿ ಪಡೆದು, ರಂಗಪ್ರವೇಶ ನಡೆಸಿದ ಈ ಅವಳಿ ಸಹೋದರಿಯರ ನೃತ್ಯ ಬಹು ಜನರ ಮೆಚ್ಚುಗೆ ಗಳಿಸಿದ್ದು ವಿಶೇಷ. ವೈ.ಕೆ.ಸಂಧ್ಯಾ ಶರ್ಮ ನೃತ್ಯ ವೀಕ್ಷಣೆ ಒಂದು ದೈವಿಕ...

ಮುಂದೆ ಓದಿ