Sunday, 11th May 2025

Stone Mining: ಕಲ್ಲುಗಣಿಗಾರಿಯ ಬೇಜವಾಬ್ದಾರಿ; ರಸ್ತೆ ಪಕ್ಕವೇ ಜಾರಿ ಬಿದ್ದಿರುವ ಬಾರೀ ದಿಮ್ಮಿ

ಬಾಗೇಪಲ್ಲಿ: ತಾಲೂಕಿನ ಹೊನ್ನಂಪಲ್ಲಿ ಸಮೀಪದ ಬೆಟ್ಟಗಳಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯ ಕಾರಣವಾಗಿ ಲಾರಿಗಳಲ್ಲಿ ಭಾರಿ ಗಾತ್ರದ ಕಲ್ಲುದಿಮ್ಮಿಗಳನ್ನು ನಿತ್ಯವೂ ಸಾಗಿಸಲಾಗುತ್ತಿರುತ್ತದೆ. ಇಂತಹ ಭಾರಿ ಗಾತ್ರದ ಕಲ್ಲುದಿಮ್ಮಿಯೊಂದು ಲಾರಿಯಿಂದ ಜಾರಿ ರಸ್ತೆ ಬದಿಯ ರೈತರ ಜಮೀನಿಗೆ ಉರುಳಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.ಇದು ಶನಿವಾರ ರಾತ್ರಿ ಯಾವುದೋ ಸಂದರ್ಭದಲ್ಲಿ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿನ ಕೆಲ ದಿನಗಳ ಹಿಂದೆಯಷ್ಟೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ  ಗಣಿಗಾರಿಕೆ ನಡೆಸುತ್ತಿರುವ ಗುತ್ತಿಗೆದಾರರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅಕ್ರಮ ಗಣಿ […]

ಮುಂದೆ ಓದಿ

Warriors Ganesh: ವಾರಿಯರ್ಸ್ ಗಣೇಶ ಯುವಕರ ಬಳಗದ ವತಿಯಿಂದ  ಗೌರಿ ಗಣೇಶ  ಪ್ರತಿಷ್ಠಾಪನೆ ಹಾಗೂ ವಿಸರ್ಜನೆ

ಬಾಗೇಪಲ್ಲಿ: ಪಟ್ಟಣದ ೭ನೇ ವಾರ್ಡಿನ ಬಾಗೇಪಲ್ಲಿ ತಾಲ್ಲೂಕು ವಾರಿಯರ್ಸ್ ಗಣೇಶ ಯುವಕರ ಬಳಗದ ವತಿ ಯಿಂದ ಪ್ರತಿಷ್ಟಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ಭಾನುವಾರ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಪಟ್ಟಣಪಂಚಾತಿಯಿತಿ...

ಮುಂದೆ ಓದಿ