Thursday, 15th May 2025

ಮುತ್ತೂಟ್ ಫಿನ್‌ಕಾರ್ಪ್‌ನ ಆತ್ಮನಿರ್ಭರ್ ಮಹಿಳಾ ಸ್ವರ್ಣಸಾಲಕ್ಕೆ ನಟಿ ವಿದ್ಯಾಬಾಲನ್ ಚಾಲನೆ

ಭಾರತ : ಭಾರತದ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ನಿಜವಾದ ಅರ್ಥದಲ್ಲಿ ಅವರು ಸ್ವಾವಲಂಬಿಗಳಾಗು ವಂತೆ ಮಾಡುವ ಗುರಿಯೊಂದಿಗೆ ಮುತ್ತೂಟ್ ಫಿನ್‌ಕಾರ್ಪ್, ‘‘ಆತ್ಮನಿರ್ಭರ್ ಮಹಿಳಾ ಸ್ವರ್ಣ ಸಾಲ( Aatmanirbhar Mahila Gold Loan)ಎಂಬ ಮಹಿಳೆಯರಿಗಾಗಿಯೇ ವಿಶಿಷ್ಟವಾದ ಮತ್ತು ವಿಶೇಷವಾದ ಬಂಗಾರ ಸಾಲಯೋಜನೆ ಆರಂಭಿಸಿತು. ಇದು ಮುತ್ತೂಟ್ ಫಿನ್‌ಕಾರ್ಪ್‌ನ #RestartIndia ಯೋಜನೆಯ ವಿಸ್ತರಣೆಯಾಗಿದೆ. ಮಾರ್ಚ್ 15ರಂದು ವಿರ್ಚುವಲ್ ಕಾರ್ಯಕ್ರಮವೊಂದರಲ್ಲಿ ಭಾರತದ ಮುಂಚೂಣಿ ಹಾಗು ವಿಭಿನ್ನ ನಟಿಯಾದ ವಿದ್ಯಾಬಾಲನ್ ಆತ್ಮನಿರ್ಭರ್ ಮಹಿಳಾ ಗೋಲ್ಡ್‌ ಲೋನ್ ಯೋಜನೆ ಉದ್ಘಾಟಿಸಿದರು. ಎಎಮ್‌ಜಿಎಲ್, ಬಂಗಾರದ ಮೌಲ್ಯಕ್ಕೆೆ ಮತ್ತು ಅತಿಕಡಿಮೆ […]

ಮುಂದೆ ಓದಿ

ಆತ್ಮನಿರ್ಭರ ಭಾರತ ಕನಸು ನನಸು

ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಗೆ 14,778 ಕೋಟಿ ರು. ಪ್ರಕಟಿಸಲಾಗಿದ್ದು, ಇದರಿಂದ 58 ಕಿ.ಮೀ. ಹೊಸ ಮಾರ್ಗ ನಿರ್ಮಿಸಲು ಸಾಧ್ಯ ಇದು ಕರ್ನಾಟಕಕ್ಕೆ ನಮ್ಮವರೇ ಆದ ಅರ್ಥ...

ಮುಂದೆ ಓದಿ

ದೇಶದಲ್ಲಿ ಹುಟ್ಟಿಕೊಂಡಿರುವ ಹೊಸ ಸಾಮರ್ಥ್ಯವೇ ‘ಆತ್ಮ ನಿರ್ಭರತೆ’: ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ 72ನೇ ಹಾಗೂ 2020 ರ ಸಾಲಿನ ಕೊನೆಯ ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಇನ್ನು 4...

ಮುಂದೆ ಓದಿ