ಗುವಾಹಟಿ: ರಾಜ್ಯ ಸರ್ಕಾರ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ್ನು ಒರಾಂಗ್ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಿದ್ದು, ಅಸ್ಸಾಂ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆದಿವಾಸಿ ಮತ್ತು ಟೀ ಬುಡಕಟ್ಟು ಸಮುದಾಯದ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಬಿಜೆಪಿ ಸರ್ಕಾರದ “ಇಂತಹ ಸಣ್ಣ ವರ್ತನೆಗಳನ್ನು” ಕಾಂಗ್ರೆಸ್ ಖಂಡಿಸುತ್ತದೆ. ಬಿಜೆಪಿ ಸರ್ಕಾರ ಭಾರತದ ಭವಿಷ್ಯದ ವಾಸ್ತುಶಿಲ್ಪಿ ಗಾಂಧಿಯ ಕೊಡುಗೆಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಇದೇ ವೇಳೆ ಹೇಳಿದೆ. “ರಾಜೀವ್ ಗಾಂಧಿ ಅವರು ತಂದ […]
ಅಸ್ಸಾಂ : ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾನುವಾರ ಗುಂಡಿನ ಚಕಮಕಿ ನಡೆದಿದೆ. ಅಸ್ಸಾಂ-ನಾಗಲ್ಯಾಂಡ್ ಗಡಿ ಭಾಗದ ವೆಸ್ಟ್ ಕರ್ಬಿ ಆಂಗ್ಲಾಂಗ್ ನಲ್ಲಿ ಆರು ಉಗ್ರರನ್ನು...