Tuesday, 13th May 2025

ಕೆಕೆಆರ್‌ ವಿರುದ್ದದ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಅರ್ಜುನ್​ ತೆಂಡೂಲ್ಕರ್

ಮುಂಬೈ: ಕೋಲ್ಕತಾ ನೈಟ್​ ರೇಡರ್ಸ್ ವಿರುದ್ಧದ ಭಾನುವಾರದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿಯುವ ಮೂಲಕ ಅರ್ಜುನ್​ ತೆಂಡೂಲ್ಕರ್ ಐಪಿಎಲ್​ಗೆ ಪದಾರ್ಪಣೆ ಮಾಡಿದರು. ರೋಹಿತ್​ ಶರ್ಮ ಅವರು ಕ್ಯಾಪ್​ ನೀಡಿ ತಂಡಕ್ಕೆ ಬರಮಾಡಿಕೊಂಡರು. ತಮ್ಮನ ಚೊಚ್ಚಲ ಪಂದ್ಯ ವೀಕ್ಷಿಸಲು ಅಕ್ಕ ಸಾರಾ ಕೂಡ ಉಪಸ್ಥಿತ ರಿದ್ದರು.​ ಈ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಖಾಯಂ ನಾಯಕ ರೋಹಿತ್​ ಶರ್ಮ ಅವರು ಅಸೌಖ್ಯದಿಂದಾಗಿ ಪಂದ್ಯದಿಂದ ಹೊರ ಗುಳಿದರು. ಅವರ ಬದಲು ಸೂರ್ಯಕುಮಾರ್​ ಯಾದವ್​ […]

ಮುಂದೆ ಓದಿ