Thursday, 15th May 2025

ದ್ರಾವಿಡ್‌ಗೆ ಕ್ಲೀನ್ ಚಿಟ್

ದೆಹಲಿ: ಹಿತಾಸಕ್ತಿಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿಿದ್ದ ಭಾರತ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾಾವಿಡ್ ಅವರಿಗೆ ಬಿಸಿಸಿಐ ನೀತಿ ಅಧಿಕಾರಿ ಡಿ.ಕೆ ಜೈನ್ ಕ್ಲೀನ್ ಚಿಟ್ ನೀಡಿದ್ದಾಾರೆ.
ಈ ಕುರಿತು ಸುದ್ದಿ ಸಂಸ್ಥೆೆಯೊಂದಿಗೆ ಮಾತನಾಡಿರುವ ಡಿ.ಕೆ ಜೈನ್, ‘‘ ಹಿತಾಸಕ್ತಿಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪಕ್ಕೆೆ ಸಂಬಂಧಪಟ್ಟಂತೆ ರಾಹುಲ್ ದ್ರಾಾವಿಡ್ ಅವರೊಂದಿಗೆ ಚರ್ಚೆ ನಡೆಸಲಾಗಿತ್ತು. ದೂರು ನೀಡಿದ್ದ ಬಗ್ಗೆೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದೆೆವು.ಹಿತಾಸಕ್ತಿಿ ಸಂಘರ್ಷದ ನಿಯಮ ಉಲ್ಲಂಘನೆ ಎಲ್ಲೂ ಕಂಡುಬಂದಿಲ್ಲ. ನೀಡಿರುವ ದೂರಿಗೆ ಸ್ಪಷ್ಟ ಕಾರಣ ಇಲ್ಲದ ಹಿನ್ನೆೆಲೆಯಲ್ಲಿ ವಜಾ ಮಾಡಲಾಗಿದೆ.’’ ಎಂದು ಹೇಳಿದ್ದಾಾರೆ. ಮಧ್ಯಪ್ರದೇಶಕ್ರಿಿಕೆಟ್ ಸಂಸ್ಥೆೆಯ ಅಜೀವ ಸದಸ್ಯ ಸಂಜೀವ್ ಗುಪ್ತಾಾ ಅವರು ದೂರು ನೀಡಿದ್ದರು. ದ್ರಾಾವಿಡ್ ಇಂಡಿಯಾ ಸಿಮೆಂಟ್‌ಸ್‌‌ನಲ್ಲಿ ಉನ್ನತ ಸ್ಥಾಾನದಲ್ಲಿದ್ದಾಾರೆ. ಆದರೂ ಅವರಿಗೆ ಎನ್‌ಸಿಎ ಮುಖ್ಯಸ್ಥ ಸ್ಥಾಾನ ನೀಡಲಾಗಿದೆ ಎಂದು ದೂರಿದ್ದರು.

Leave a Reply

Your email address will not be published. Required fields are marked *