Monday, 12th May 2025

ಉಪ ರಾಷ್ಟ್ರಪತಿ ಟ್ವಿಟರ್ ಖಾತೆ ಬ್ಯಾಡ್ಜ್ ಮರುಸ್ಥಾಪನೆ

ನವದೆಹಲಿ : ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಪರಿಶೀಲಿಸಿದ ಟ್ವಿಟರ್ ಬ್ಯಾಡ್ಜ್ ಅನ್ನು ತೆಗೆದುಹಾಕಿದ ಗಂಟೆಗಳ ನಂತರ ಮರುಸ್ಥಾಪನೆಯಾಗಿದೆ.

ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಪರಿಶೀಲಿಸಿದ ಬ್ಯಾಡ್ಜ್ ಅನ್ನು ತೆಗೆದುಹಾಕಿದಕ್ಕೆ, ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಇದರಿಂದಾಗಿ, ಟ್ವಿಟ್ಟರ್ ಎರಡು ಗಂಟೆಗಳಲ್ಲಿ ಎಂ.ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಗೆ ಬ್ಯಾಡ್ಜ್ ಮರು ಸ್ಥಾಪಿಸಿ ನೀಡಿದೆ.

 

Leave a Reply

Your email address will not be published. Required fields are marked *