Wednesday, 14th May 2025

ವಿಕೇಂದ್ರೀಕರಣ, ಸಿಆರ್ ಡಿಎ ರದ್ದತಿ ಮಸೂದೆ ರದ್ದು

ಹೈದ್ರಬಾದ್‌: ಆಂಧ್ರದ ಪ್ರದೇಶದ ಮೂರು ಮಸೂದೆಯನ್ನು ಜಗನ್ ಸರ್ಕಾರ ಹಿಂಪಡೆದಿದೆ. ಈ ಕುರಿತು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಕಾನೂನು ರದ್ದತಿ ಕುರಿತು ಜಗನ್ ವಿಧಾನಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ ಎಂದು ಎಜಿ ಹೇಳಿದ್ದಾರೆ. ವಿಕೇಂದ್ರೀಕರಣ ಮತ್ತು ಸಿಆರ್ ಡಿಎ ರದ್ದತಿ ಮಸೂದೆಯನ್ನು ಸಚಿವ ಸಂಪುಟ ರದ್ದುಗೊಳಿಸಿದೆ ಎಂದರು.

ಮುಖ್ಯಮಂತ್ರಿ ಜಗನ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಪ್ರಮುಖವಾಗಿ ಮೂರು ರಾಜಧಾನಿಗಳಿಗೆ ಪ್ರಮುಖ ನಿರ್ಧಾರವಾಗಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *