Sunday, 11th May 2025

ವಿ.ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಆರಂಭ

ಬೆಂಗಳೂರು: ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಆರಂಭ ವಾಗಿದೆ. ವಾಯುವ್ಯ ಪದವೀಧರ, ದಕ್ಷಿಣ ಪದವೀಧರ, ವಾಯುವ್ಯ ಶಿಕ್ಷಕರು ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಜೂನ್ 15 ರಂದು ಮತಗಳ ಎಣಿಕೆ ನಡೆಯಲಿದೆ. 607 ಮತಗಟ್ಟೆಗಳಲ್ಲಿ 2, 84,922 ಶಿಕ್ಷಕರು ಹಾಗೂ ಪದವೀಧರರು ಮತ ಚಲಾಯಿಸುವ ನಿರೀಕ್ಷೆಯಿದೆ. ನಾಲ್ಕು ಮಹಿಳೆಯರು ಸೇರಿದಂತೆ ಒಟ್ಟು 49 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ […]

ಮುಂದೆ ಓದಿ

ರಾಜ್ಯದಲ್ಲಿ ಕರೋನಾ ಪ್ರಕರಣ ಹೆಚ್ಚಳ: ಇಂದು ಸಭೆ

ಬೆಂಗಳೂರು : ರಾಜ್ಯದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳ ವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಅವರು ಸೋಮವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತಗೆ...

ಮುಂದೆ ಓದಿ

ಬಿಎಂಟಿಸಿ ಬಸ್ ಗಳಲ್ಲಿ ವಿಶೇಷ ಚೇತನರಿಗಾಗಿ ಸೌಲಭ್ಯ ಶೀಘ್ರ..!

ಬೆಂಗಳೂರು: ಬೆಂಗಳೂರಿನಲ್ಲಿ ವಿಶೇಷಚೇತನರು ಇನ್ನು ಮುಂದೆ ಬಿಎಂಟಿಸಿ ಬಸ್ ಗಳಲ್ಲಿ ಯಾರ ಸಹಾಯವಿಲ್ಲದೇ ಓಡಾಡಬಹುದಾಗಿದೆ. ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಚೇತನರಿಗೆ ಪ್ರಯಾಣ...

ಮುಂದೆ ಓದಿ

ಬನ್ನೇರುಘಟ್ಟ: ಬಿಎಂಟಿಸಿ ಬಸ್-ಬೈಕ್ ಡಿಕ್ಕಿ, ಸವಾರನ ದಾರುಣ ಸಾವು

ಆನೇಕಲ್​: ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಶನಿವಾರ ಅಪಘಾತ ಸಂಭವಿಸಿದೆ. ಘಟನಾ ಸ್ಥಳದಲ್ಲೇ ಬೈಕ್​ ಸವಾರ ಮೃತಪಟ್ಟ ಘಟನೆ ಬನ್ನೇರುಘಟ್ಟ ಮುಖ್ಯರಸ್ತೆಯ ಆನಂದ್ ಸಭಾ ಕಲ್ಯಾಣ...

ಮುಂದೆ ಓದಿ

ರಾಜ್ಯಸಭೆ ಚುನಾವಣೆ ಗೆಲುವು: ಬೊಮ್ಮಾಯಿಯನ್ನು ಅಭಿನಂದಿಸಿದ ಹೈಕಮಾಂಡ್

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಮೂರು ಬಿಜೆಪಿ ಅಭ್ಯರ್ಥಿಗಳು ಗೆದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು...

ಮುಂದೆ ಓದಿ

ಎಚ್.ಡಿ.ರೇವಣ್ಣ ಮತ ಅಸಿಂಧು ಮಾಡಲು ಬಿಜೆಪಿ ಆಗ್ರಹ

ಬೆಂಗಳೂರು: ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಮತವನ್ನು ಅಸಿಂಧು ಗೊಳಿಸುವಂತೆ ಬಿಜೆಪಿ ಆಗ್ರಹಿಸಿದೆ. ರೇವಣ್ಣ ಮತ ಚಲಾಯಿಸುವ ಸಂದರ್ಭ ತಮ್ಮ ಮತವನ್ನು ಕಾಂಗ್ರೆಸ್ ಚುನಾವಣಾ ಏಜೆಂಟ್ ಡಿ.ಕೆ.ಶಿವಕುಮಾರ್...

ಮುಂದೆ ಓದಿ

ಆಲ್ಟಿಗ್ರೀನ್, ಏಕೈಕ ಎಲೆಕ್ಟ್ರಿಕ್ ಲಾಸ್ಟ್ ಮೈಲ್ ಟ್ರಾನ್ಸ್ ಪೋರ್ಟೇಷನ್ ಕಂಪನಿ

3- ಚಕ್ರಗಳ ಎಲೆಕ್ರಿಕ್ ಕಾರ್ಗೊ ವಾಹನ ಅಂತರನಗರ ಸಾರಿಗೆ ಗಡಿಯನ್ನು ಮೀರಿದೆ  ತನ್ನ ಚೊಚ್ಚಲ ಉತ್ಪನ್ನ ಎನ್ ಇಇವಿಯನ್ನು ಪ್ರದರ್ಶಿಸಿದ್ದು, ಒಂದು ಚಾರ್ಚ್ ಗೆ 150+ ಕಿ.ಮೀ ನೀಡಲಿದೆ   ಬೆಂಗಳೂರು:ಹತ್ತು ವರ್ಷ ಹಳೆಯದಾದ ಕಂಪನಿ ಆಲ್ಟಿಗ್ರೀನ್, ಇವಿ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಅತ್ಯಂತ ಹೆಚ್ಚಾಗಿ ಆವಿಷ್ಕಾರ ಮಾಡುತ್ತಿದ್ದು, ಹೊಸತನ್ನು ಹೊರತರುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ನಂತರ ಲಾಸ್ಟ್- ಮೈಲ್ ಪ್ಯಾಸೆಂಜರ್ಸ್ ಮತ್ತು ಸರಕು ಸಾಗಣೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಭಾರತೀಯ  3ಡಬ್ಲ್ಯು  ಮಾರುಕಟ್ಟೆ ಹಣಕಾಸು...

ಮುಂದೆ ಓದಿ

ವಾಹನ ತಪಾಸಣೆ ವೇಳೆ ಶಾಸಕ ಲಿಂಬಾವಳಿ ಪುತ್ರಿ ದಾಂಧಲೆ

ಬೆಂಗಳೂರು: ವಾಹನ ತಪಾಸಣೆ ವೇಳೆಯಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಪೊಲೀಸರಿಗೆ ಅವಾಜ್‌ ಹಾಕಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಕಬ್ಬನ್‌ ಪಾರ್ಕ್‌ ಟ್ರಾಫಿಕ್‌ ಪೋಲಿಸರು,...

ಮುಂದೆ ಓದಿ

ಮೈಸೂರು ರಸ್ತೆಯಲ್ಲಿ ಮಂಗಳ ಗ್ರಹ !

ಗುಂಡಿಗಳಿಂದ ಕಂಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ರಸ್ತೆ ಅವ್ಯವಸ್ಥೆಗೆ ನೆಟ್ಟಿಗರ ಆಕ್ರೋಶ ಬೆಂಗಳೂರು: ಹಿಂದೊಮ್ಮೆ ಹೆರೋಹಳ್ಳಿ ರಸ್ತೆಯಲ್ಲಿ ಬಾದಲ್ ನಂಜುಂಡಸ್ವಾಮಿ ಚಂದ್ರಗ್ರಹ ಸೃಷ್ಟಿ ಮಾಡಿದ್ದರು. ಈಗ ಮೈಸೂರು...

ಮುಂದೆ ಓದಿ

ಚೊಚ್ಚಲ ಹೆರಿಗೆಯಲ್ಲೇ ಹತ್ತು ಪುಸ್ತಕಗಳ ಜನನ !

ವೀರಲೋಕ ಪ್ರಕಾಶನದಿಂದ 10 ಕನ್ನಡ ಪುಸ್ತಕಗಳ ವಿನೂತನ ಬಿಡುಗಡೆ ಕನ್ನಡ ಸಾರಸ್ವತದಲ್ಲಿ ಶ್ರೀನಿವಾಸ್ ವೀರ ಸಾಹಸ ಬೆಂಗಳೂರು: ಅದು ಪುಸ್ತಕ ಬಿಡುಗಡೆ ಸಮಾರಂಭ ಎನ್ನುಂತಿರಲಿಲ್ಲ. ಸ್ಟಾರ್ ಹೋಟೆಲ್‌...

ಮುಂದೆ ಓದಿ