ಸದಾಶಯ ಕೆ.ವಿ.ವಾಸು, ಮೈಸೂರು 2025ರ ಹೊಸವರ್ಷವನ್ನು ಸ್ವಾಗತಿಸಲು ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಸಜ್ಜಾಗುತ್ತಿವೆ. ‘ಜನವರಿ 1 ನಮಗೆ ಹೊಸವರ್ಷವಲ್ಲ, ನಮಗೆ ಏನಿದ್ದರೂ ಯುಗಾದಿಯೇ ಹೊಸವರ್ಷ’ ಎಂಬುದಾಗಿ ಅನೇಕ ಹಿರಿಯರು ಮಾಹಿತಿ ನೀಡುತ್ತಾ ಬಂದಿದ್ದರೂ, ಜನವರಿ 1 ರಂದು ಹೊಸವರ್ಷದ ಆಚರಣೆ ನಡೆಯುತ್ತಲೇ ಬಂದಿದೆ. ಆಯಿತು, ಇದನ್ನೂ ಸ್ವೀಕರಿಸೋಣ. ಸಡಗರ-ಸಂಭ್ರಮ, ಉಲ್ಲಾಸ-ಉತ್ಸಾಹ ಮುಂತಾದವುಗಳಿಗೆ ಮತ್ತೊಂದು ಹೆಸರಾದ ಹೊಸವರ್ಷವು, ಹೊಸ ಹೊಸ ಕನಸುಗಳಿಗೆ ಸ್ಪೂರ್ತಿ ತುಂಬಬಲ್ಲ ಸಂಜೀವಿನಿ ಯಾಗಬೇಕಾದ್ದು ಅಪೇಕ್ಷಣೀಯ. ಆದರೆ, ಕೆಲವರು ಹೊಸವರ್ಷವನ್ನು ನಾನಾ ರೀತಿಯಲ್ಲಿ […]
ಸ್ವಾಮಿಯಾಗಿ ಪಟ್ಟ ಕಟ್ಟುವ ಮೊದಲು ಓರ್ವ ಚರಮೂರ್ತಿಗಳಿಂದ ಉದ್ದೇಶಿತ ಭಾವಿ ಸ್ವಾಮಿಗೆ ಶಿವಪುರಾಣ, ಬಸವಪುರಾಣ, ಚೆನ್ನಬಸವಪುರಾಣ ಗ್ರಂಥಗಳನ್ನು ಕೊಡಿಸಿ ‘ಪುರಾಣ ಚರಂತಿ’ ಎಂದು ನೇಮಕಾತಿ...
ಕಾಂಗ್ರೆಸ್ ಪಕ್ಷದಲ್ಲಿ ಪ್ರಸ್ತುತ ಕಾಣಬರುತ್ತಿರುವ ಪರಿಸ್ಥಿತಿಗಳು ಅಥವಾ ಚಟುವಟಿಕೆಗಳನ್ನೇ ಒಮ್ಮೆ ನೋಡಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ.ಆರ್.ಅಂಬೇಡ್ಕರ್...
ಇತ್ತೀಚೆಗೆ ಜರ್ಮನಿಯ ಹ್ಯಾಂಬರ್ಗ್ನಿಂದ ಆಮ್ಸ್ಟರ್ಡಾಮ್ಗೆ ಪ್ರಯಾಣ ಮಾಡುತ್ತಿದೆ. ತೀರಾ ಅಪರೂಪಕ್ಕೆ ಎಂಬಂತೆ, ಈ ಬಾರಿ ರೈಲು ಪ್ರಯಾಣವನ್ನು...
ಏಕಕಾಲಕ್ಕೆ ಸರಕಾರದ ಎಲ್ಲ ಇಲಾಖೆಗಳಿಗೆ ಅಗತ್ಯದ ಅನು ದಾನ ನೀಡಿ ಮತ್ತು ಶಾಸಕರ ಕ್ಷೇತ್ರಗಳಿಗೆ ಬಂಪರ್ ಕೊಡುಗೆ ನೀಡುವುದು ಸಿದ್ದರಾಮಯ್ಯ ಅವರ ಲೇಟೆಸ್ಟು...
ಮೋದಿಯವರ ಬದಲಿಗೆ ಅಷ್ಟು ಬಾರಿ ದೇವರ ನಾಮಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಮಾತ್ರವಲ್ಲ ನೂರು ಜನ್ಮದಲ್ಲಿಯೂ ನಿಮಗೆ ಸ್ವರ್ಗವೇ ಸಿಗುತ್ತಿತ್ತು ಎಂದು ಸಿಎಂ...
ಮಂದಿರಗಳನ್ನು ಕಟ್ಟುವುದರಿಂದಲೇ ಯಾರೂ ಹಿಂದೂ ನಾಯಕನಾಗಲು ಸಾಧ್ಯವಿಲ್ಲ. ರಾಮಮಂದಿ ರದಂಥ ವಿವಾದಗಳನ್ನು ಮತ್ತೆ ಎಲ್ಲೆಂದರಲ್ಲಿ...
ಹೆಸರಿಗೆ ಮ್ಯಾಕ್ಸ್ ಬುಕ್ ಆದ್ರೂ ಮನರಂಜನೆಗೆ ಹಲವು ವಿಂಡೋಸ್ ಇವೆ. ಒಂದು ರಾತ್ರಿಯಲ್ಲಿ ನಡೆಯೋ ಕಥೆ ಆದ್ರೂ...
ಸ್ವಾಮೀಜಿ ತಮ್ಮಲ್ಲಿದ್ದ ದೈವಿಕ ಶಕ್ತಿಯಿಂದಾಗಿ ಭಕ್ತರನ್ನು ಮಠದೆಡೆಗೆ ಸೆಳೆದು ಅವರ ಉದ್ಧಾರಕ್ಕೆ ಕಾರಣರಾಗಿ, ಅರಿವಿನ ಹಣತೆಯನ್ನೂ ಹಚ್ಚುತ್ತಿದ್ದುದರಿಂದ, ಅವರ...
ಸ್ವಲ್ಪವೂ ನಖರಾ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅವರು ಮೈದಾನದಲ್ಲೂ ತಮ್ಮ ತಮ್ಮ ಕನ್ನಡದಲ್ಲಿ...