Saturday, 10th May 2025

ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಅತ್ಯಗತ್ಯ

 ಕಳಕಳಿ ಪ್ರಹ್ಲಾಾದ್ ವಾಸುದೇವ ಪತ್ತಾಾರ, ಶಿಕ್ಷಕ, ಕಲಬುರಗಿ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುವುದಕ್ಕಿಿಂತ, ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚಾಾಗಿದೆ. ಯಾರದೋ ಹೆಸರಿನಲ್ಲಿ ಇನ್ನಾಾರೋ ಅಕೌಂಟ್ ಸೃಷ್ಟಿಿಕೊಂಡು ಸಮಾಜದಲ್ಲಿ ಶಾಂತಿ ಕದಡುವ, ಮೌಢ್ಯ ಬಿತ್ತುವ, ವ್ಯಕ್ತಿಿಯ ತೇಜೋವಧೆ ಮಾಡುವ, ಅವಹೇಳನಕಾರಿಯಾದ, ಭಯ ಹುಟ್ಟಿಿಸುವ, ಹಿಂಸಾತ್ಮಕವಾದ, ಅಶ್ಲೀಲವಾದ, ವಿಡಿಯೋ, ಪೋಸ್‌ಟ್‌‌ಗಳನ್ನು ಹಾಕುತ್ತಿಿದ್ದಾರೆ. ಇದು ಸಮಾಜದ ಸ್ವಾಾಸ್ಥ್ಯ ಹಾಳುಮಾಡುತ್ತಿಿದೆ. ದೇಶದ ಭದ್ರತೆಗೆ ಮಾರಕವಾದ ಕೋಮು ಪ್ರಚೋದನಕಾರಿಯಾದ, ಧಾರ್ಮಿಕ ಅಸಹಿಷ್ಣುತೆಯನ್ನುಂಟು ಮಾಡುವ ಕಾನೂನು ಸುವ್ಯವಸ್ಥೆೆ ಹದಗೆಡಿಸುವ ಹೇಳಿಕೆಗಳು, ವಿಡಿಯೋಗಳು ಶೇರ್ ಮಾಡುವುದು ಕಾನೂನಿನ ಪ್ರಕಾರ […]

ಮುಂದೆ ಓದಿ

ನಮಗೆ ಬೇಕಿದೆ ಇಂದು ಸ್ಮಾರ್ಟ್ ಹಳ್ಳಿಗಳು

– ಡಾ. ಸಿ.ಜಿ.ರಾಘವೇಂದ್ರ ವೈಲಾಯ 1 ನಮಗೆ ಗ್ರಾಮ ಸ್ವರಾಜ್ಯ ಬೇಕು. ಭಾರತದ ಬೆನ್ನೆೆಲುಬೇ ಗ್ರಾಮೀಣ ಅರ್ಥ ವ್ಯವಸ್ಥೆೆಯಾಗಿದೆ. 2 ಸರಳ ಜೀವನ, ಕನಿಷ್ಠ ಬಳಕೆ. ಗರಿಷ್ಠ...

ಮುಂದೆ ಓದಿ